Month: January 2016
ನರ್ಸರಿಯೊಂದಿಗೆ ಕೃಷಿ ಯಶಸ್ಸು ಕಂಡಿರುವ ಸಾವಯವ ಕೃಷಿಕ
Posted onಸಾಧಿಸಿದರೆ ಜೀವನದಲ್ಲಿ ಏನಾದರೂ ಸಾಧಿಸಬಹುದು ಅದರಲ್ಲಿಯೂ ಕೃಷಿ ಎಂಬುದು ಹೆಚ್ಚಿನವರು ಅದರಲ್ಲಿ ಲಾಭವಿಲ್ಲ ಎಂದು ದೂರ ಸರಿದು ಇತರ ಉದ್ಯೋಗಗಳಿಗೆ ಮಾರುಹೋಗುವವರು ನಮ್ಮ ಮುಂದೆ ಬಹಳ ಮಂದಿ ಇದ್ದಾರೆ.ಕೃಷಿಯನ್ನು ಒಂದು ಉದ್ಯಮವನ್ನಾಗಿ ಮಾಡಿ ಅದರಲ್ಲಿ ಹೆಚ್ಚಿನ ಸಾಧನೆ ಮಾಡಿ ಇಂದು ಇತರ ಉದ್ಯೋಗಗಳಿಗಿಂತಲೂ ಸರಿಸಮಾನವಾದ ವೇತನ ಪಡೆಯುವವರು ನಮ್ಮಲ್ಲಿ ಇರುವುದು ಸಂತೋಷದ ವಿಚಾರ.ಅವರ ಹೆಸರು ಪ್ರಸಾದ್ ಪ್ರಸನ್ನ ಉಡುಪಿ ತಾಲೂಕು ಚೇಕರ್ಾಡಿ ಗ್ರಾಮದ ಪೇತ್ರಿ ಎಂಬಲ್ಲಿ ಅನ್ನಪೂರ್ಣ ಎಂಬ ಕೃಷಿಗೆ ಪೂರಕವಾದ ನರ್ಸರಿಯನ್ನು ಮಾಡಿಕೊಂಡಿದ್ದಾರೆ. ಕಳೆದ 20 […]
ಭರವಸೆಯ ಯುವ ಕೃಷಿಕ ಗುರುನಂದ ನಾಯಕ್ ಹಿರೇಬೆಟ್ಟು
Posted onಉಡುಪಿ: ಹೆಚ್ಚಿನ ಕೃಷಿಕರು ಕೃಷಿಯಿಂದ ತಮಗೆ ಲಾಭ ಇಲ್ಲ ಎಂಬ ನಂಬಿಕೆಯಿಂದ ಕೃಷಿಗೆ ಬೈ ಹೇಳಿ ಬೇರೆ ಕೂಲಿ ಕೆಲಸಕ್ಕೆ ಹೋಗುವ ಅದೆಷ್ಠೋ ಜನ ನಮ್ಮ ಮುಂದೆ ಇದ್ದಾರೆ.ಆದರೆ ಕೃಷಿಯಿಂದ ಅಭಿವೃಧಿ ಸಾದ್ಯ ಎಂಬ ನಂಬಿಕೆಯಡಿ ದುಡಿಯುತ್ತಿರುವ ಯುವ ಕೃಷಿಕ ಹಿರೇಬೆಟ್ಟು ಗುರುನಂದ ನಾಯಕ್ ಇದಕ್ಕೆ ಹೊರತ್ತಾಗಿದ್ದಾರೆ. ತರಕಾರಿ ಕೃಷಿ,ಭತ್ತ,ತೆಂಗು,ಹೈನುಗಾರಿಕೆ ಮುಂತಾದ ಬೆಳೆ ಮಾಡುತ್ತಿರುವ ನಾಯಕ್ ರವರು ಇದರಿಂದ ನೆಮ್ಮದಿಯ ಬದುಕು ಕಂಡಿದ್ದಾರೆ.10 ವರ್ಷದ ಹಿಂದೆ ಮುಂಬಯಿ ನಗರಕ್ಕೆ ವಲಸೆ ಹೋಗಿ ಹೋಟೆಲ್ ಕೆಲಸ ಮಾಡುತ್ತಿದ್ದವರು ತಮ್ಮ […]