ಕರ್ನಾಟಕದ ಪರಿಹಾರ ಕಾಮಗಾರಿಗಾಗಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ರೂ. 25 ಕೋಟಿ
Posted onಪ್ರವಾಹ ಪೀಡಿತ ಕುಟುಂಬಗಳಿಗೆ ನೆರವಾಗಲು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮುಖಾಂತರ ರೂ. 25 ಕೋಟಿ ಮೊತ್ತವನ್ನು ಮಂಜೂರು
ಪ್ರವಾಹ ಪೀಡಿತ ಕುಟುಂಬಗಳಿಗೆ ನೆರವಾಗಲು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮುಖಾಂತರ ರೂ. 25 ಕೋಟಿ ಮೊತ್ತವನ್ನು ಮಂಜೂರು
ಗ್ರಾಮಾಭಿವೃದ್ಧಿ ಯೋಜನೆಯಿಂದ ದಿನ ಬಳಕೆ ಸಾಮಾಗ್ರಿಗಳನ್ನು ವಿತರಣೆ
ಗೆಳತಿ ಕಾರ್ಯಕ್ರಮದಡಿ ವಿಶೇಷ ಮಹಿಳಾ ಆರೋಗ್ಯ ಕಾರ್ಯಗಾರ
ಬೆಳ್ತಂಗಡಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಗ್ರಾಮೀಣ ಶ್ರೇಷ್ಠತಾ ಕೇಂದ್ರದಲ್ಲಿ ದಿನಾಂಕ: 29.7.2019 ರಿಂದ 31.07.2019 ರವೆರೆಗೆ ಆಯೋಜಿಸಲಾಗಿತ್ತು. ಕರ್ನಾಟಕ ಹಾಲು ಮಹಾ ಮಂಡಳಿಯ ಧಾರವಾಡ ತರಬೇತು ಕೇಂದ್ರದಿಂದ ಆಯೋಜಿಸಲ್ಪಟ್ಟಿದ್ದು, ಈ ತರಬೇತಿಯಲ್ಲಿ ಶಿವಮೊಗ್ಗ, ಬೆಳಗಾವಿ, ಚಿತ್ರದುರ್ಗ, ಧಾರವಾಡ ಮತ್ತು ಗುಲ್ಬರ್ಗಾ ಹಾಲು ಒಕ್ಕೂಟಗಳ 50 ಜನ ಹಿರಿಯ ಕಾರ್ಯದರ್ಶಿಗಳು ಪಾಲ್ಗೊಂಡಿದ್ದರು. ಧಾರವಾಡ ತರಬೇತಿ ಕೇಂದ್ರದ ಅಪರ ನಿರ್ದೇಶಕ ಡಾ|. ಶಿವ ಶಂಕರ್, ಹಿರಿಯ ಉಪವ್ಯವಸ್ಥಾಪಕ ಡಾ|. ಎಸ್ ಎಸ್, ಹಿರೇಮಠ್, ತರಬೇತಿ ಕೇಂದ್ರದ ನಿರ್ದೇಶಕರಾದ […]