ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯಂತ್ರಶ್ರೀ ಕಾರ್ಯಕ್ರಮದಲ್ಲಿ ಚಾಲಕರಾಗಿ ದುಡಿಯಲು ಆಸಕ್ತರಿರುವ ಯುವಕ/ಯುವತಿಯರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಕರ್ನಾಟಕ ರಾಜ್ಯದಾದ್ಯಂತ ಸುಮಾರು 500ಕ್ಕೂ ಮಿಕ್ಕಿದ ಚಾಲಕರ ಅಗತ್ಯತೆಯಿದ್ದು, ಆಸಕ್ತರಿಗೆ ಯಂತ್ರಗಳ ಚಾಲನೆಯಲ್ಲಿ ತರಬೇತಿ ನೀಡಿ ನೌಕರಿಯನ್ನು ಒದಗಿಸಲಾಗುವುದು. ನಿಯಮಾವಳಿಗಳಂತೆ ಉತ್ತಮ ವೇತನ ಸೌಲಭ್ಯವನ್ನು ನೀಡಲಾಗುವುದು. 20 ರಿಂದ 30 ವರ್ಷದೊಳಗಿನ ಆಸಕ್ತ ಯುವಕ/ಯುವತಿಯರು ತಮ್ಮ ಹೆಸರು, ವಿಳಾಸ, ವಿದ್ಯಾರ್ಹತೆ, ಮೊಬೈಲ್ ನಂಬ್ರ, ಈಮೈಲ್ ವಿಳಾಸಗಳನ್ನೊಳಗೊಂಡಂತೆ ತಮ್ಮ ಅರ್ಜಿಯನ್ನು ಕಳುಹಿಸಿಕೊಡಲು ಕೊನೆಯ ದಿನಾಂಕ 20.3.2020.
ಅರ್ಜಿಯನ್ನು ಈಮೈಲ್ ಮುಖಾಂತರ ಮಾತ್ರ ಸ್ವೀಕರಿಸಲಾಗುವುದು. ಅರ್ಜಿಯನ್ನು ಕಳುಹಿಸಿಕೊಡಬೇಕಾದ ಈಮೈಲ್ ವಿಳಾಸ skdrdp@skdrdpindia.org .ಈ ನಿಟ್ಟಿನಲ್ಲಿ ಯಾವುದೇ ಸಂದೇಹಗಳಿದ್ದರೂ. ಇದೇ ಈಮೈಲ್ ವಿಳಾಸಕ್ಕೆ ಪತ್ರ ಬರೆದು ಪರಿಹರಿಸಿಕೊಳ್ಳುವುದು.
(ಡಾ| ಎಲ್.ಎಚ್.ಮಂಜುನಾಥ್)
ಕಾರ್ಯನಿರ್ವಾಹಕ ನಿರ್ದೇಶಕರು
16 thoughts on “ಗ್ರಾಮೀಣ ಯುವಜನತೆಗೆ ಉದ್ಯೋಗಾವಕಾಶ”
Calakaragi nervahana
sir namige computer kelsa baruthe yavadru computer kelsa idre imformation kodi sir
ನಾನು ಒಬ್ಬ ಕಾನೂನು ಪದವಿಧರ, ನಿಮ್ಮ ನೇಮಕಾತಿ ಕ್ರಮದ ಬಗ್ಗೆ ಜನರಿಗೆ ಗೊತ್ತಾಗಿದೆ. ಹಿಂದೆ 2 ಸಲ ನಡೆದ ನೇಮಕಾತಿಗಳಲ್ಲಿಯೂ ಹೆಚ್ಚು ಅಂಕ ತೆಗೆದುಕೊಂಡವರನ್ನು ಬಿಟ್ಟು ತಮಗೆ ಬೇಕಾದವರನ್ನು ಆಯ್ಕೆ ಮಾಡಿಕೊಂಡಿದ್ದೀರಿ, ಇದು ಎಷ್ಟರ ಮಟ್ಟಿಗೆ ಸರಿ, ಮೊದಲು ನೇಮಕಾತಿಯನ್ನು ಕ್ರಮಬದ್ಧವಾಗಿ ಮತ್ತು ಪಾರದರ್ಶಕವಾಗಿ ನಡೆಸಿ, ಒಬ್ಬ ವ್ಯಕ್ತಿಯ ಪ್ರತಿಭೆ 5 ನಿಮಿಷ ಸಂದರ್ಶನದಲ್ಲಿ ಅಳೆಯಲು ಸಾಧ್ಯವಿಲ್ಲ. ಸಂಸ್ಥೆಯ ಹಿರಿಯ ಅಧಿಕಾರಿಗಳು ಇದನ್ನು ಗಮನಿಸಬೇಕು, 2 ಸಲ ಸಂದರ್ಶನ ನಡೆಸುವುದು ಉತ್ತಮ. ಭ್ರಷ್ಟಾಚಾರ ರಹಿತ ಪಾರದರ್ಶಕ ನೇಮಕಾತಿ ವ್ಯವಸ್ಥೆಯನ್ನು ಪ್ರಾರಂಭಿಸಿ.
Sir Avru Requirement annu sariyad margadelle madutare. Samsteyalli yavude lop doshagalilla nivu tappagi tilidukondiddiri
ಸರ ಅವರು ಡಿಸೆಂಬರ್ 2020 ರಲ್ಲಿ ನಡೆದ ಪರೀಕ್ಷಾ ಫಲಿತಾಂಶ ಪ್ರಕಟ ಮಾಡಿಲ್ಲ ಕಾರನಾ ಗೊತ್ತಿಲ್ಲ
ನಿಮ್ಮ ಸಂಸ್ಥೆಯಲ್ಲಿ ನೇಮಕಾತಿ ಸುತ್ತೋಲೆ ಹೊರಡಿಸಿದಾ ಅದಕ್ಕೆ ಕೇವಲ 30 ವಷದಳೊಗಿನವರಿಗೆ ಮಾತ್ರ ಅವಕಾಶ ಕೊಡುವುದು ನನ್ನ ಪ್ರಕಾರ ಸಮಂಜಸವಲ್ಲ ಏಕೆಂದರೆ ನಿಮ್ಮ ಸಂಸ್ಥೆಯ ಕಾಯಗಳು ಸಮಾಜಕ್ಕೆ, ಸಮಾಜ ಸೇವೆ, ನಿಜವಾಗಲೂ ತುಂಬಾ ಒಳ್ಳೆಯದಾಗಿದ್ದು, ಆ ಒಂದು ಕಾಯದಲ್ಲಿ 30 ವಷ ದಾಟಿದವರಿಗೋ ಸಹ ನಿಮ್ಮ ಸಂಸ್ಥೆಯಲ್ಲಿ ಕೆಲಸ ಮಾಡಲು ಆಸಕ್ತಿ ಇದ್ದರೂ ಈ ನಿಮ್ಮ ನಿಯಮದಿಂದ ಅವರ ಆಸೆ ನೀರಾಸೆಯಾಗುತ್ತಿದೆ. ಅದಕ್ಕೆ ನನ್ನದೊಂದು ವಿನಂತಿ ಇನ್ನೂ ಮುಂದೆ ನಿಮ್ಮ ಸಂಸ್ಥೆಯಲ್ಲಿ ನೇಮಕಾತಿ ಹೊರಡಿಸಿದರೆ ದಯವಿಟ್ಟು ವಯಸ್ಸಿನ ಮಿತಿಯನ್ನು 40 ವಷವಾದರೂ ಮಾಡಿ ತಮ್ಮ ಸಮಾಜ ಸೇವಾ ಕಾಯದಲ್ಲಿ ಅವರಿಗೂ ಒಂದು ಅವಕಾಶ ಮಾಡಿ ಕೊಡುತ್ತಿರೆಂಧು ನಂಬಿರುತ್ತೇನೆ.
ಧನ್ಯವಾದಗಳೊಂದಿಗೆ
Nemakatiyannu beg beg madi
ಇನ್ಪ್ಲೂಯನ್ಸ ಇದ್ದವರು ಮಾತ್ರS ಹಾಕಿ ..fake
ಈ ಮೇಲ್ಕಂಡ job recruitment agilva…. Next process yavaga.?
Hi Sir nanna hesuru devaraj nimma samsteyalli work modalu utskanagiddane nanna age 32 ede ondu avakasha madikodi
ಬಸವರಾಜ ಸುಲ್ತಾನಪುರ ನನಗೆ 34ಏಜ್ ರನ್ನಿಂಗ್ ಇದೆ ಸರ್ apply ಮಾಡಬೇಕಾ ಬೆಡ್ ಸರ್ ನನಗೆ ಕೆಲಸ ಮಾಡಾಕ ತುಂಬಾ ಆಶಕ್ತಿ ಇದೆ ಸರ್ ನನಗೆ
ನನ್ನ ಹೆಸರು ಬಸವರಾಜ ಶೇಖರಪ್ಪ ಸುಲ್ತಾನಪುರ ನನಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿರುದ್ಧಿ ಯೋಜನೆ ಬಿ.ಸಿ ಟ್ರಸ್ಟ್ (ರಿ ) ನನಗೆ ಕೆಲಸ ಮಾಡಾಕೆ ತುಂಬಾ ಆಶಕ್ತಿ ಇದೆ ಸರ್ ನನಗೆ ಒಂದು ಅವಕಾಶ ಮಾಡಿ ಕೊಡಿ ಸರ್.
ನನ್ನ ಹೆಸರು ಬಸವರಾಜ ಶೇಖರಪ್ಪ ಸುಲ್ತಾನಪುರ ನನಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿರುದ್ಧಿ ಯೋಜನೆ ಬಿ.ಸಿ ಟ್ರಸ್ಟ್ (ರಿ ) ನನಗೆ ಕೆಲಸ ಮಾಡಾಕೆ ತುಂಬಾ ಆಶಕ್ತಿ ಇದೆ ಸರ್ ನನಗೆ ಒಂದು ಅವಕಾಶ ಮಾಡಿ ಕೊಡಿ ಸರ್.
I am Narasimhamurthy R at Micri financial field I have experience 4 Years,
I need a job
ಸಾರ್ ನಾನು ಮಾಗಡಿ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸಿರುತ್ತೇನೆ. 3 ವರ್ಷ ರಾಮನಗರ ಜಿಲ್ಲಾ ಧಿಕಾರಿಗಳ ಕಛೇರಿಯಲ್ಲಿ ಕಂಪ್ಯೂಟರ್ ಆಪರೇಟರ್ ಆಗಿ ಕಾರ್ಯ ನಿರ್ವಹಿಸಿರುತ್ತೇನೆ. ಕಂಪ್ಯೂಟರ್ ಆಪರೇಟರ್ ಅಥವಾ ನಗದು ಸಹಾಯಕ ಹುದ್ದೆಯನ್ನು ಮಾಡಲು ನಾನು ಸಿದ್ದನಾಗಿರುತ್ತೇನೆ. ನಿಮ್ಮ ಸಂಸ್ಥೆಯಲ್ಲಿ ಕಾರ್ಯ ನಿರ್ವಹಿಸಲು ಅವಕಾಶ ಮಾಡಿಕೊಡಬೇಕೆಂದು ತಮ್ಮಲ್ಲಿ ವಿನಂತಿಸಿಕೊಳ್ಳುತ್ತೇನೆ.
ನನ್ನ ಹೆಸರು ಷಣ್ಮುಖ ಶಿ ಬಡಿಗೇರ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿರುದ್ಧಿ ಯೋಜನೆ ಬಿ.ಸಿ ಟ್ರಸ್ಟ್ (ರಿ ) ನನಗೆ ಕೆಲಸ ಮಾಡಾಕೆ ತುಂಬಾ ಆಶಕ್ತಿ ಇದೆ ಸರ್ ನನಗೆ ಒಂದು ಅವಕಾಶ ಮಾಡಿ ಕೊಡಿ ಸರ್. ಪ್ಲೇಸ್