ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ಹೆಸರುಗಟ್ಟ ವಲಯದಲ್ಲಿ ಪಡಿತರ ಚೀಟಿ ಲಭ್ಯವಿಲ್ಲದ ಉತ್ತರ ಪ್ರದೇಶದ ನಿವಾಸಿಗಳು ಗಾರೆ ಕೆಲಸ ಹಾಗೂ ಪೇಂಟಿಂಗ್ ಮಾಡಿಕೊಂಡು ಜೀವನ ಸಾಗಿಸುತ್ತಿದ್ದು ಬಡಕುಟುಂಬದ ಊಟ ಉಪಹಾರಕ್ಕೆ ಲಾಕ್ಡೌನ್ ನಿಂದಾಗಿ ತಮ್ಮ ಸ್ವಂತ ಊರಿಗೆ ಹೋಗಲಾರದೆ ಕೆಲಸವು ಇಲ್ಲದೆ ಕಷ್ಟಪಡುತ್ತಿದ್ದ ಬಾಡಿಗೆ ಮನೆಯಲ್ಲಿದ್ದ 40 ಕುಟುಂಬಗಳಿಗೆ ಪೂಜ್ಯರ ಆಶಯದಂತೆ ಮಾನ್ಯ ಕಾರ್ಯನಿರ್ವಹಣಾಧಿಕಾರಿಗಳ ಮಾರ್ಗದರ್ಶನದಂತೆ ಕಿಟ್ ವಿತರಿಸಲಾಯಿತು.
40 ಬಡಕುಟುಂಬಕ್ಕೆ ಕಿಟ್ ವಿತರಿಣೆ
