ವಿಪತ್ತು ನಿರ್ವಹಣಾ ಘಟಕ ಹಾಗೂ ಸ್ವಸಹಾಯ ಸಂಘಗಳ ಸದಸ್ಯರ ಶ್ರಮದಾನ
Posted onಅರಣ್ಯ ಗಿಡಗಳ ನಾಟಿ ಹಾಗೂ ಪೋಷಣೆ ಕಾರ್ಯಕ್ರಮ
ಅರಣ್ಯ ಗಿಡಗಳ ನಾಟಿ ಹಾಗೂ ಪೋಷಣೆ ಕಾರ್ಯಕ್ರಮ
ಯಂತ್ರಶ್ರೀ ಯೋಜನೆಯ ಅನುಷ್ಠಾನದ ಪೂರ್ವ ತಯಾರಿ ಸಭೆ
ಸೌರಶಕ್ತಿ, ಪವನಶಕ್ತಿ ಮತ್ತು ಸಮುದ್ರದ ಅಲೆಗಳ ಶಕ್ತಿಯನ್ನು ಬಳಸುವ ಆಸಕ್ತಿಯನ್ನು ತೋರಬೇಕಿದೆ -ಡಾ. ಪ್ರಕಾಶ ಭಟ್
ಬೆಳ್ತಂಗಡಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಗ್ರಾಮೀಣ ಶ್ರೇಷ್ಠತಾ ಕೇಂದ್ರದಲ್ಲಿ ದಿನಾಂಕ: 29.7.2019 ರಿಂದ 31.07.2019 ರವೆರೆಗೆ ಆಯೋಜಿಸಲಾಗಿತ್ತು. ಕರ್ನಾಟಕ ಹಾಲು ಮಹಾ ಮಂಡಳಿಯ ಧಾರವಾಡ ತರಬೇತು ಕೇಂದ್ರದಿಂದ ಆಯೋಜಿಸಲ್ಪಟ್ಟಿದ್ದು, ಈ ತರಬೇತಿಯಲ್ಲಿ ಶಿವಮೊಗ್ಗ, ಬೆಳಗಾವಿ, ಚಿತ್ರದುರ್ಗ, ಧಾರವಾಡ ಮತ್ತು ಗುಲ್ಬರ್ಗಾ ಹಾಲು ಒಕ್ಕೂಟಗಳ 50 ಜನ ಹಿರಿಯ ಕಾರ್ಯದರ್ಶಿಗಳು ಪಾಲ್ಗೊಂಡಿದ್ದರು. ಧಾರವಾಡ ತರಬೇತಿ ಕೇಂದ್ರದ ಅಪರ ನಿರ್ದೇಶಕ ಡಾ|. ಶಿವ ಶಂಕರ್, ಹಿರಿಯ ಉಪವ್ಯವಸ್ಥಾಪಕ ಡಾ|. ಎಸ್ ಎಸ್, ಹಿರೇಮಠ್, ತರಬೇತಿ ಕೇಂದ್ರದ ನಿರ್ದೇಶಕರಾದ […]
‘ಕೃಷಿ ಯಂತ್ರಧಾರೆ ಬಾಡಿಗೆ ಸೇವಾ ಕೇಂದ್ರ (ಸಿ.ಎಚ್.ಎಸ್.ಸಿ.)ಪ್ರಗತಿ ಪರಿಶೀಲನಾ ಸಭೆ’
ಇವರ ಯಶಸ್ಸಿನ ಹಿಂದೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ನೀಡಿದ ಮಾಹಿತಿಯ ಬಲವಿದೆ
ಸಮಾಜ ಸೇವೆಯಲ್ಲಿ ಸಮಯಕ್ಕೆ ಮಿತಿ ಇಲ್ಲ – ಸೀತಾರಾಮ ಶೆಟ್ಟಿ
ಕುಟುಂಬದ ಪ್ರತಿ ಜವಾಬ್ದಾರಿ ವ್ಯಕ್ತಿಯು ಆ ಕುಟುಂಬದ ಅಭಿವೃದ್ಧಿ ಚಿಂತನೆಯತ್ತ ಸಾಗಿರುತ್ತಾರೆ. ಜೀವನಮಟ್ಟವನ್ನು ಸುಧಾರಿಸಲು ಇಚ್ಛಿಸಿರುತ್ತಾರೆ. ಇದಕ್ಕಾಗಿ ಕುಟುಂಬದಲ್ಲಿ ಹೊಂದಾಣಿಕೆ ಇದ್ದರಂತೂ ಅಭಿವೃದ್ಧಿಯ ಮೆಟ್ಟಿಲನ್ನು ಆಯಾಸವಿಲ್ಲದೇ ಹತ್ತಬಹುದು. ಹೀಗೆ ಕುಟುಂಬದಲ್ಲಿ ಸದಸ್ಯರ ವಯಕ್ತಿಕ ಸಾಧನೆಯು ಮುಖ್ಯವಾಗುತ್ತೇ. ಹಾಗಂತ ಸಾಧನೆಗೆ ಕಷ್ಟವೇ ಬರಬೇಕೆಂದು ಇಲ್ಲ. ಸುಖವಿದ್ದಾಗೂ ಇಷ್ಟಪಟ್ಟು ದುಡಿಮೆಯನ್ನು ಸ್ವೀಕರಸಿದಲ್ಲಿ ಜೀವನದಲ್ಲಿ ಏಳಿಗೆ ತೋರಿಸಬಹುದೆಂದು ತೋರಿಸಿದವರೆ ಜ್ಯೋತಿ ಮತ್ತು ಶಿವಮಲ್ಲು ದಂಪತಿಗಳು.ಜ್ಯೋತಿ ಮತ್ತು ಶಿವಮಲ್ಲು ದಂಪತಿಗಳು ಮೈಸೂರಿನ ಹಳೇಕೆಸರಿಯಲ್ಲಿ ನೆಲಸಿರುವರು. ಇವರಿಗೆ ಇರುವುದೊಂದೆ ಎಕರೆ ಭೂಮಿ ಒಂದು ಸ್ವಂತ […]
ಬಡ ರೈತರಿಗೆ ಈ ಕಾರ್ಯಕ್ರಮ ತಲುಪಬೇಕಾದರೆ ತಮ್ಮೆಲ್ಲರ ಸಹಭಾಗಿತ್ವ ಅತ್ಯಗತ್ಯ-ನಾಗನಳ
ಕೃಷಿ ತ್ಯಾಜ್ಯದಿಂದ ಪರ್ಯಾಯ ಇಂಧನ ತಯಾರಿಕೆಗೆ ಅವಕಾಶ – ಡಾ.ಕುಮಾರಸ್ವಾಮಿ