ಮಹಿಳೆಯರು ಸ್ವ-ಉದ್ಯೋಗಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡುವುದು ಅಗತ್ಯ – ಡಾ || ಎಲ್ ಹೆಚ್ ಮಂಜುನಾಥ್
Posted onಸ್ವ-ಉದ್ಯೋಗಕ್ಕೆ ಸದಸ್ಯರಿಗೆ ಆಟೋ ವಿತರಣೆ
ಸ್ವ-ಉದ್ಯೋಗಕ್ಕೆ ಸದಸ್ಯರಿಗೆ ಆಟೋ ವಿತರಣೆ
ಗೆಳತಿ ಕಾರ್ಯಕ್ರಮದಡಿ ವಿಶೇಷ ಮಹಿಳಾ ಆರೋಗ್ಯ ಕಾರ್ಯಗಾರ
ಸ್ವ ಉದ್ಯೋಗದ ಮೂಲಕ ಹೊಸಬದುಕನ್ನು ಕಟ್ಟಿಕೊಳ್ಳುವ ಪಣ ತೊಡಬೇಕು – ಕೆ.ಬೂದಪ್ಪ ಗೌಡ
ಮಹಿಳೆಯರಿಗಾಗಿ ಗ್ರಾಮಾಭಿವೃದ್ಧಿ ಯೋಜನೆ ಆಶಾಕಿರಣ ಮೂಡಿಸುತ್ತಿದೆ – ಡಾ.ಪ್ರಕಾಶ್ ಭಟ್
ನಾವೆಲ್ಲ ಸಾಮಾನ್ಯ ಮಹಿಳೆಯರು, ನಮಗೆ ಇಲ್ಲಿ ಮೂರು ದಿನಗಳ ಕಾಲ ಆತ್ಮಸ್ಥೈರ್ಯ ತುಂಬಿ, ಕೈಗೊಳ್ಳಲು ನಿರ್ಧರಿಸಿರುವ ಉದ್ಯೋಗಕ್ಕೆ ಬೇಕಾಗುವ ಸಾಕಷ್ಟು ಮಾಹಿತಿ ನೀಡಿದಾರೆ- ರೇಣುಕಾ
ಅಂದೇ ತಯಾರಿ. ಅಂದೇ ವ್ಯಾಪಾರ ಇವರ ಚಕ್ಕುಲಿಯ ಪ್ರಸಿದ್ದಿಯ ಗುಟ್ಟು.
ಖಂಡಿತವಾಗಿ ಬದುಕು ಕಟ್ಟಿಕೊಳ್ಳಬಹುದು – ಮಹಾದೇವಿ
ಕುಟುಂಬದ ಪ್ರತಿ ಜವಾಬ್ದಾರಿ ವ್ಯಕ್ತಿಯು ಆ ಕುಟುಂಬದ ಅಭಿವೃದ್ಧಿ ಚಿಂತನೆಯತ್ತ ಸಾಗಿರುತ್ತಾರೆ. ಜೀವನಮಟ್ಟವನ್ನು ಸುಧಾರಿಸಲು ಇಚ್ಛಿಸಿರುತ್ತಾರೆ. ಇದಕ್ಕಾಗಿ ಕುಟುಂಬದಲ್ಲಿ ಹೊಂದಾಣಿಕೆ ಇದ್ದರಂತೂ ಅಭಿವೃದ್ಧಿಯ ಮೆಟ್ಟಿಲನ್ನು ಆಯಾಸವಿಲ್ಲದೇ ಹತ್ತಬಹುದು. ಹೀಗೆ ಕುಟುಂಬದಲ್ಲಿ ಸದಸ್ಯರ ವಯಕ್ತಿಕ ಸಾಧನೆಯು ಮುಖ್ಯವಾಗುತ್ತೇ. ಹಾಗಂತ ಸಾಧನೆಗೆ ಕಷ್ಟವೇ ಬರಬೇಕೆಂದು ಇಲ್ಲ. ಸುಖವಿದ್ದಾಗೂ ಇಷ್ಟಪಟ್ಟು ದುಡಿಮೆಯನ್ನು ಸ್ವೀಕರಸಿದಲ್ಲಿ ಜೀವನದಲ್ಲಿ ಏಳಿಗೆ ತೋರಿಸಬಹುದೆಂದು ತೋರಿಸಿದವರೆ ಜ್ಯೋತಿ ಮತ್ತು ಶಿವಮಲ್ಲು ದಂಪತಿಗಳು.ಜ್ಯೋತಿ ಮತ್ತು ಶಿವಮಲ್ಲು ದಂಪತಿಗಳು ಮೈಸೂರಿನ ಹಳೇಕೆಸರಿಯಲ್ಲಿ ನೆಲಸಿರುವರು. ಇವರಿಗೆ ಇರುವುದೊಂದೆ ಎಕರೆ ಭೂಮಿ ಒಂದು ಸ್ವಂತ […]
ಯೋಜನೆಯು ನಿಮ್ಮ ಮೇಲೆ ನಂಬಿಕೆ, ವಿಶ್ವಾಸ ಇಟ್ಟು ಜವಾಬ್ದಾರಿಯನ್ನು ನೀಡಿದೆ-ಡಾ| ಪ್ರಕಾಶ್ ಭಟ್
ಗುರುವಿಲ್ಲದ ಮಠವಲ್ಲ ಹಿರಿಯರಿಲ್ಲದ ಮನೆ ಅಲ್ಲಾ.. – ಶ್ರೀ ಮಲ್ಲೀಕಾರ್ಜುನಗೌಡ ಎನ್ ಸಂಕನಗೌಡ್ರ