ಸುಲಭ ನಿರ್ವಹಣೆಯ ಪಪ್ಪಾಯ ಕೃಷಿ….
Posted onರಾಣೆಬೆನ್ನೂರು ತಾಲೂಕಿನ ಮೆಡ್ಲೇ ರಿ ವಲಯದ ಅರೆಮಲ್ಲಾಪುರ ಕಾರ್ಯಕ್ಷೇತ್ರದ ಶ್ರೀ ಶಿವಶಕ್ತಿ ಸ್ವ-ಸಹಾಯ ಸಂಘದ ಸದಸ್ಯರಾದ ಶ್ರೀಮತಿ ಗೀತಾ ವೀರೇಶ ಬೆನ್ನೂರುರವರದ್ದು ಕೃಷಿ ಅಭಿವೃದ್ಧಿಗೋಸ್ಕರ ಪ್ರಗತಿನಿಧಿ ಪಡೆದುಕೊಂಡು ಪಪ್ಪಾಯ ಕೃಷಿ ಮಾಡಿರುತ್ತಾರೆ.
ರಾಣೆಬೆನ್ನೂರು ತಾಲೂಕಿನ ಮೆಡ್ಲೇ ರಿ ವಲಯದ ಅರೆಮಲ್ಲಾಪುರ ಕಾರ್ಯಕ್ಷೇತ್ರದ ಶ್ರೀ ಶಿವಶಕ್ತಿ ಸ್ವ-ಸಹಾಯ ಸಂಘದ ಸದಸ್ಯರಾದ ಶ್ರೀಮತಿ ಗೀತಾ ವೀರೇಶ ಬೆನ್ನೂರುರವರದ್ದು ಕೃಷಿ ಅಭಿವೃದ್ಧಿಗೋಸ್ಕರ ಪ್ರಗತಿನಿಧಿ ಪಡೆದುಕೊಂಡು ಪಪ್ಪಾಯ ಕೃಷಿ ಮಾಡಿರುತ್ತಾರೆ.
ಕಲ್ಲಪ್ಪ ಪಂಡಿತಪ್ಪ ನೇಗಿನಹಾಳ ಬೆಳಗಾವಿ ಜಿಲ್ಲೆ ಬೈಲಹೊಂಗಲ ತಾಲೂಕಿನ ಚಿಕ್ಕಬಾಗೇವಾಡಿ ಗ್ರಾಮದವರು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಪ್ರಗತಿಬಂಧು ಸಂಘದ ಸದಸ್ಯರಾದ ಇವರು ಸಿರಿಧಾನ್ಯ ರೈತ ಒಕ್ಕೂಟದ ಸದಸ್ಯರೂ ಆಗಿರುತ್ತಾರೆ.
ಬಾಗಲಕೋಟ ಜಿಲ್ಲೆ ಬಾದಾಮಿ ತಾಲೂಕಿನ ಮುಷ್ಟಿಗೇರಿ ಗ್ರಾಮದ ಹನುಮವ್ವಾ ಮಾಗೊಂಡಪ್ಪ ಕರಡಿಗುಡ್ಡ ಇವರೇ ಆ ಸಾಧಕ ಮಹಿಳೆ. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಇವರ ಸಜ್ಜೆ ಕೃಷಿಗೆ ಸಹಕಾರ ನೀಡಿ ಪ್ರೋತ್ಸಾಹಿಸಿದೆ.
ನಾಗಪ್ಪ ಕೊತ್ಲಪ್ಪ ಬಾರಕೇರ್ ಇವರೇ ಸಜ್ಜೆ ಬಿತ್ತಿ ಗೆಲುವಿನ ನಗು ಬೀರಿದವರು. ಇವರು ಬಾಗಲಕೋಟೆ ಜಿಲ್ಲೆ ಬದಾಮಿ ತಾಲೂಕಿನ ನೀಲಗುಂದ ಗ್ರಾಮದವರು. ಒಂದು ಎಕರೆಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಮಾರ್ಗದರ್ಶನದಲ್ಲಿ ಸಜ್ಜೆ ಬೆಳೆದಿದ್ದರು.
ದಾವಣಗೆರೆ ಜಿಲ್ಲೆ ಜಗಳೂರು ತಾಲೂಕಿನ ರಂಗಾಪುರ ಗ್ರಾಮ ಇಲ್ಲೋರ್ವ ರೈತ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಮಾರ್ಗದರ್ಶನದಿಂದ ಸಿರಿಧಾನ್ಯವಾದ ನವಣೆ ಬೆಳೆದು ಗೆದ್ದಿದ್ದಾರೆ. ಬಿದ್ದ ಕನಿಷ್ಠ ಮಳೆಯಲ್ಲಿಯೇ ಉತ್ತಮ ಇಳುವರಿ ಪಡೆದು ಬೀಗಿದ್ದಾರೆ.
ಸಿರಿಧಾನ್ಯವಾದ ನವಣೆ ಕೃಷಿ ಭವಣೆಯಿಲ್ಲದ್ದು. ಇದು ಸತ್ಯವೇ ಎಂದು ಪರೀಕ್ಷಿಸಬೇಕಿದ್ದರೆ ನೀವು ಸಿದ್ದರೆಡ್ಡಿ ಇವರನ್ನು ಮಾತಿಗೆಳೆಯಬೇಕು. ತಾವು ಬೆಳೆದ ನವಣೆ ಅಬ್ಬರಿಸಿ ಬೆಳೆದ ಪರಿಯನ್ನು ಕಣ್ಣಿಗೆ ಕಟ್ಟುವಂತೆ ವಿವರಿಸುತ್ತಾರೆ.
ಮುಳಬಾಗಿಲು ತಾಲೂಕಿನ ದುಗ್ಗಸಂದ್ರದ ದೇವರಾಜ ಶೆಟ್ಟಿಯವರು ಎರಡು ಎಕರೆ ಜಾಗವಿರುವ ಕೃಷಿಕರು. ಕಳೆದ ಮೂರು ವರ್ಷಗಳಿಂದ ಯೋಜನೆಯ ‘ಆಂಜನೇಯ’ ಪ್ರಗತಿಬಂಧು ಸಂಘದ ಸದಸ್ಯರು. ಸೇವಾಪ್ರತಿನಿಧಿಯಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ. ಇವರ ಹೊಸ ಆಲೋಚನೆಗಳು ನಾಲ್ಕು ವರ್ಷಗಳ ಹಿಂದೆ ನೇರಳೆ ಹಣ್ಣಿನ ಕೃಷಿಯನ್ನು ಕೈಗೊಳ್ಳಲು ಪ್ರೇರೇಪಿಸಿದವು.
ಧಾರವಾಡ ಜಿಲ್ಲೆಯ ನವಲಗುಂದ ತಾಲ್ಲೂಕಿನ ಮೊರಬ ಗ್ರಾಮದಲ್ಲಿಯ ಮರಿಕುಂಬಿಮಠ ಅವಿಭಕ್ತ ಕುಟುಂಬ ‘ಕೂಡಿಬಾಳಿದರೆ ಸ್ವರ್ಗ ಸುಖ’ ಅನ್ನುವಂತೆ ಅವಿಭಕ್ತ ಕುಟುಂಬದವರಂತೆ ಇತರರಿಗೆ ಅನುಕರಣೀಯರಾಗಿಹರು.
ಸಕ್ಕರೆ ನಾಡಿಗೆ ಪ್ರಸಿದ್ಧವಾದ ಮಂಡ್ಯ ಜೆಲ್ಲೆಯ ಪಾಂಡವಪುರ ತಾಲ್ಲೂಕಿನ ರಾಗಿಮುದ್ದನಹಳ್ಳಿ ಗ್ರಾಮದ ಒಣ ಭೂಮಿಯಲ್ಲಿ ಇಂಥ ಕೃಷಿ ವೈವಿಧ್ಯತೆಯಲ್ಲಿ ಸಂತಸ ಕಾಣುವುದು ಎಂ.ಪಿ.ನೀಲಕಂಠಬಾಬು & ಪ್ರಭಾವತಿ ದಂಪತಿ ಕುಟುಂಬ ನೀಲಕಂಠಬಾಬು ಸರಕಾರಿ ಶಾಲೆಯಲ್ಲಿ 9ನೇ ಕ್ಲಾಸ್ ವರೆಗೆ ವಿದ್ಯಾಭ್ಯಾಸ ಮುಗಿಸಿ ಕೃಷಿಗೆ ಒಲವು ಕೊಟ್ಟು ವ್ಯೆವಿಧ್ಯಮಯವಾಗಿ ತೋಟ ರಚಿಸಿದ್ದಾರೆ.
ಕೃಷಿಯಿಂದ ಗೆದ್ದ ಶ್ರೀಮತಿ ವೇದಾವತಿ ಬಿನ್ ರಾಜಣ್ಣ. ಕುಟುಂಬಕ್ಕೆ ಆಸರೆಯಾಗಿದ್ದ ಜಮೀನನ್ನು ಬೇರೊಬ್ಬರಿಗೆ ಭೋಗ್ಯಕ್ಕೆ ಹಾಕಿ ಕೃಷಿಕರಾದ ವೇದಾವತಿ ಇನ್ನೊಬ್ಬರಲ್ಲಿ ದಿನಗೂಲಿ ಆಳಾಗಿ ದುಡಿಯುತ್ತಿದ್ದರು. ಬದುಕಿನ ಬಂಡಿಯ ಭರವಸೆಯೇ ಕಮರಿ ಹೋಗಿತ್ತು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದಾಗಿ ನಮ್ಮ ಜಮೀನು ನಮ್ಮ ಕೈ ಸೇರಿತು ಅಂತಾರೆ ವೇದಾವತಿಯವರು.