ಜ್ಞಾನವಿಕಾಸ ಕಾರ್ಯಕ್ರಮ ತಂದ ಧೈರ್ಯ
Posted onಜ್ಞಾನವಿಕಾಸ ಸಾವಿರಾರು ಮಹಿಳೆಯರ ಬದುಕನ್ನೇ ಬದಲಿಸಿದೆ ಎನ್ನುವುದು ಹೊಸ ವಿಷಯವಲ್ಲ. ಅದು ಹೇಗೆ ಎಂದು ಕಾರಣ ಹುಡುಕುತ್ತಾ ಹೊರಟರೆ, ಕಾರ್ಯಕ್ರಮದ ಹಲವು ಮಗ್ಗುಲುಗಳ ಪರಿಚಯವಾಗುತ್ತದೆ. ಸಂಸಾರವಷ್ಟೇ ಸಾಕು ಎಂದು ತಮ್ಮಷ್ಟಕ್ಕೆ ತಾವಿದ್ದ ಹಲವು ಮಹಿಳೆಯರಿಕೆ ಆತ್ಮವಿಶ್ವಾಸ ತುಂಬಿದ ಈ ಕಾರ್ಯಕ್ರಮ ಅವರಿಂದ ಹಲವು ಸಾಧನೆಗಳನ್ನು ಮಾಡಿಸಿದೆ. ಬೆಂಗಳೂರಿನ ಗೀತಾ ಮತ್ತು ಮಂಗಳೂರಿನ ಭವಾನಿಯವರ ಯಶೋಗಾಥೆಗಳು ಸ್ತ್ರೀ ಸಾಮಥ್ರ್ಯ ಮತ್ತು ಜ್ಞಾನವಿಕಾಸ ಒದಗಿಸುವ ಅವಕಾಶಗಳಿಗೆ ನಿದರ್ಶನಗಳಷ್ಟೆ…