ಪೂಜ್ಯ.ಡಾ.ಡಿ ವೀರೇಂದ್ರ ಹೆಗ್ಗಡೆಯವರಿಂದ ನಂದಿಹಳ್ಳಿ ಮಠದ ಲಕ್ಷ್ಮಿದೇವಿ ಕೆರೆ ಲೋಕಾರ್ಪಣೆ
Posted onನಮ್ಮ ಊರು ನಮ್ಮ ಕೆರೆ ಯೋಜನೆಯಡಿ ಪೂಜ್ಯ.ಡಾ.ಡಿ ವೀರೇಂದ್ರ ಹೆಗ್ಗಡೆಯವರಿಂದ ನಂದಿಹಳ್ಳಿ ಮಠದ ಲಕ್ಷ್ಮಿದೇವಿ ಕೆರೆ ಲೋಕಾರ್ಪಣೆ
ನಮ್ಮ ಊರು ನಮ್ಮ ಕೆರೆ ಯೋಜನೆಯಡಿ ಪೂಜ್ಯ.ಡಾ.ಡಿ ವೀರೇಂದ್ರ ಹೆಗ್ಗಡೆಯವರಿಂದ ನಂದಿಹಳ್ಳಿ ಮಠದ ಲಕ್ಷ್ಮಿದೇವಿ ಕೆರೆ ಲೋಕಾರ್ಪಣೆ
ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಸುದೀರ್ಘವಾದ ಇತಿಹಾಸವಿದೆ – ಎ. ಶ್ರೀಹರಿ
ಕೆರೆ ಮಣ್ಣಿನಿಂದ ಮುಕ್ತಿಗೊಂಡಿತು ಎರೆಬೂದಿಹಾಳ ಕೆರೆ
ಉಳಿಯ ಕೆರೆ ಲೋಕಾರ್ಪಣೆ
‘ನಮ್ಮೂರು- ನಮ್ಮ ಕೆರೆ’ ಹೆಸರೇ ಸೂಚಿಸುವಂತೆ ಜನರ ಭಾಗವಹಿಸುವಿಕೆಯಿಂದ ಕೆರೆಗಳ ಅಭಿವೃದ್ಧಿ ಕೈಗೊಳ್ಳಲಾಗಿದೆ. ಈವರೆಗೆ 80 ಕೆರೆಗಳ ಹೂಳೆತ್ತುವ ಕಾರ್ಯ ಮಾಡಲಾಗಿದ್ದು, ಈ ವರ್ಷ ಮತ್ತೆ 100 ಕೆರೆಗಳನ್ನು ಪುನಃಶ್ಚೇತನ ಗೊಳಿಸಲಾಗುವುದು. ಅಭಿವೃದ್ಧಿಪಡಿಸಲಾದ ಕೆರೆಗಳ ಶಾಶ್ವತ ರಕ್ಷಣೆಗೆ ಹೆಚ್ಚಿನ ಪ್ರಮಾಣದಲ್ಲಿ ಪ್ರಯತ್ನಿಸಲಾಗುವುದು.
ಜಲ ಸಂಪನ್ಮೂಲದ ಸದ್ಬಳಕೆ ಇಂದಿನ ಅಗತ್ಯ – ಡಾ| ಡಿ. ವೀರೇಂದ್ರ ಹೆಗ್ಗಡೆ. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ “ನಮ್ಮೂರು ನಮ್ಮ ಕೆರೆ” ಕಾರ್ಯಕ್ರಮದನ್ವಯ ಅನಿಗೋಳ ಕೆರೆಯನ್ನು ಸಾರ್ವಜನಿಕ ಉಪಯೋಗಕ್ಕೆ ಹಸ್ತಾಂತರಿಸಿದ ಬಳಿಕ ಸಾರ್ವಜನಿಕರನ್ನುದ್ದೇಶಿಸಿ ಅವರು ಮಾತನಾಡುತ್ತಿದ್ದರು.