ಮನೆಯಂಗಳದಲ್ಲಿ ಹೂವಿನ ಕೃಷಿ
Posted onಯೋಜನೆಯ ರೈತ ಕ್ಷೇತ್ರ ಪಾಠಶಾಲೆ ಕಾರ್ಯಕ್ರಮದಲ್ಲಿ ನೀಡಿದ ಮಾಹಿತಿಯಿಂದ ಹೂವಿನ ಕೃಷಿ ಸಾಧ್ಯವಾಯಿತು ಎನ್ನುತ್ತಾರೆ ತಿಪ್ಪೇಶ್.
ಯೋಜನೆಯ ರೈತ ಕ್ಷೇತ್ರ ಪಾಠಶಾಲೆ ಕಾರ್ಯಕ್ರಮದಲ್ಲಿ ನೀಡಿದ ಮಾಹಿತಿಯಿಂದ ಹೂವಿನ ಕೃಷಿ ಸಾಧ್ಯವಾಯಿತು ಎನ್ನುತ್ತಾರೆ ತಿಪ್ಪೇಶ್.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹೊನ್ನಾವರ/ ಭಟ್ಕಳ ವಲಯದ ನೇತೃತ್ವದಲ್ಲಿ ಕೃಷಿಯಲ್ಲಿ ಯಂತ್ರಗಳ ಬಳಕೆ ಮತ್ತು ಇಲಾಖಾ ಸೌಲಭ್ಯಗಳ ಕುರಿತ ಕೃಷಿ ಸ್ವ-ಉದ್ಯೋಗ ವಿಚಾರಗೋಷ್ಠಿ ಉತ್ತರಕೊಪ್ಪದ ವಂದಲ್ಸ್ ವನವಾಸಿ ಕಲ್ಯಾಣದಲ್ಲಿ ಜೂನ್ 2 ರಂದು ನಡೆಯಿತು.
ರಾಯಚೂರಿನ ಕೃಷಿ ವಿಜ್ಞಾನ ಕೇಂದ್ರದಲ್ಲಿ ಏರ್ಪಡಿಸಿದ್ದ ತರಬೇತಿಯ ವೇಳೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮಾನವಿ ತಾಲೂಕಿನ ಆಯ್ದ ಪ್ರಗತಿಬಂಧು ಸಂಘಗಳ ರೈತರಿಗೆ, JLG ಸದಸ್ಯರಿಗೆ ದೇಶೀ ಧಾನ್ಯಗಳಾದ ತೊಗರಿಬೀಜ, ಶೇಂಗ ಹಾಗೂ ಸಾವಯವ ಗೊಬ್ಬರವನ್ನು ಉಚಿತವಾಗಿ ವಿತರಿಸಲಾಯಿತು. ಈ ಸಂಧರ್ಭದಲ್ಲಿ ಕೃಷಿ ವಿಜ್ಞಾನ ಕೇಂದ್ರದ ಬೇಸಾಯ ತಜ್ಞೆ ಶ್ವೇತಾ, ಇಲಾಖೆಯ ಅಧಿಕಾರಿ ಗೀತಾಂಜಲಿ, ಮಾನವಿ ತಾಲೂಕಿನ ಯೋಜನಾಧಿಕಾರಿ ಕೆ. ವಿನಾಯಕ ಪೈ ಉಪಸ್ಥಿತರಿದ್ದರು.
ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಕಳ ಯೋಜನಾ ಕಛೇರಿ ಮುದ್ರಾಡಿಯ ರುದ್ರಾಕ್ಷಿ ನಾರಾಯಣ ಶೆಟ್ಟಿ ಬಯಲು ರಂಗ ಮಂದಿರದಲ್ಲಿ ಆಯೋಜಿಸಿದ್ದ ತಾಲ್ಲೂಕು ಮಟ್ಟದ ಎರಡು ದಿನಗಳ ಕೃಷಿ ಉತ್ಸವವನ್ನು ಧರ್ಮಾಧಿಕಾರಿ ಡಾ ಡಿ ವೀರೇಂದ್ರ ಹೆಗ್ಗಡೆ- ಹೇಮಾವತಿ ಹೆಗ್ಗಡೆ ದಂಪತಿ ಫೆಬ್ರವರಿ 18 ರಂದು ಉದ್ಘಾಟಿಸಿದರು. ಕೃಷಿ ಉತ್ಸವದಲ್ಲಿ ನಡೆದ ಐದು ವಿಚಾರಗೋಷ್ಠಿಗಳಲ್ಲಿ ಹೈನೋದ್ಯಮದಲ್ಲಿ ರೈತರ ಪಾತ್ರ ಮತ್ತು ಭವಿಷ್ಯದ ಹಸಿರು ಇಂಧನಗಳು, ಕೃಷಿ ಅಭಿವೃದ್ಧಿಯಲ್ಲಿ ಸರಕಾರಿ ಯೋಜನೆಗಳ ಪಾತ್ರ ಮತ್ತು ಭತ್ತ ಬೇಸಾಯದಲ್ಲಿ ಯಾಂತ್ರೀಕರಣ, ಮಿಶ್ರ […]