ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಲೀಡ್ ಪ್ರಯಾಣ ತಂಡ ಭೇಟಿ
Posted onಪ್ರಪಂಚವು ಜ್ಞಾನದಿಂದ ಶ್ರೀಮಂತವಾಗಿದೆ – ಡಾ| ಡಿ. ವೀರೇಂದ್ರ ಹೆಗ್ಗಡೆಯವರು
ಪ್ರಪಂಚವು ಜ್ಞಾನದಿಂದ ಶ್ರೀಮಂತವಾಗಿದೆ – ಡಾ| ಡಿ. ವೀರೇಂದ್ರ ಹೆಗ್ಗಡೆಯವರು
ಸ್ವ ಉದ್ಯೋಗದ ಮೂಲಕ ಹೊಸಬದುಕನ್ನು ಕಟ್ಟಿಕೊಳ್ಳುವ ಪಣ ತೊಡಬೇಕು – ಬೂದಪ್ಪ ಗೌಡ
ಗ್ರಾಮೀಣ ಶ್ರೇಷ್ಠತಾ ಕೇಂದ್ರದಲ್ಲಿ ಸಾಮಥ್ರ್ಯ ಬಲವರ್ಧನ ತರಬೇತಿ
ಬೆಳ್ತಂಗಡಿಯ ಗ್ರಾಮೀಣ ಶ್ರೇಷ್ಠತಾ ಕೇಂದ್ರದಲ್ಲಿ ಚೇತನಾ ಶಿಬಿರ
ಬೆಳ್ತಂಗಡಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಗ್ರಾಮೀಣ ಶ್ರೇಷ್ಠತಾ ಕೇಂದ್ರದಲ್ಲಿ ದಿನಾಂಕ: 29.7.2019 ರಿಂದ 31.07.2019 ರವೆರೆಗೆ ಆಯೋಜಿಸಲಾಗಿತ್ತು. ಕರ್ನಾಟಕ ಹಾಲು ಮಹಾ ಮಂಡಳಿಯ ಧಾರವಾಡ ತರಬೇತು ಕೇಂದ್ರದಿಂದ ಆಯೋಜಿಸಲ್ಪಟ್ಟಿದ್ದು, ಈ ತರಬೇತಿಯಲ್ಲಿ ಶಿವಮೊಗ್ಗ, ಬೆಳಗಾವಿ, ಚಿತ್ರದುರ್ಗ, ಧಾರವಾಡ ಮತ್ತು ಗುಲ್ಬರ್ಗಾ ಹಾಲು ಒಕ್ಕೂಟಗಳ 50 ಜನ ಹಿರಿಯ ಕಾರ್ಯದರ್ಶಿಗಳು ಪಾಲ್ಗೊಂಡಿದ್ದರು. ಧಾರವಾಡ ತರಬೇತಿ ಕೇಂದ್ರದ ಅಪರ ನಿರ್ದೇಶಕ ಡಾ|. ಶಿವ ಶಂಕರ್, ಹಿರಿಯ ಉಪವ್ಯವಸ್ಥಾಪಕ ಡಾ|. ಎಸ್ ಎಸ್, ಹಿರೇಮಠ್, ತರಬೇತಿ ಕೇಂದ್ರದ ನಿರ್ದೇಶಕರಾದ […]
ಸ್ವ ಉದ್ಯೋಗದ ಮೂಲಕ ಹೊಸಬದುಕನ್ನು ಕಟ್ಟಿಕೊಳ್ಳುವ ಪಣ ತೊಡಬೇಕು – ಕೆ.ಬೂದಪ್ಪ ಗೌಡ
ಮುಂದಿನ ದಿನಗಳಲ್ಲಿ ಎಲ್ಲರೂ ಟೈಲರಿಂಗ್ ವೃತ್ತಿಯನ್ನು ಆರಂಭಿಸಬೇಕು – ಶ್ರೀ ಶಿವಶಂಕರ್
ಸಹಕಾರ ರಂಗದ ಹೈನುಗಾರಿಕೆ ರೈತರಿಗೆ ವರದಾನ: ಶ್ರೀ ಬಿ. ನಿರಂಜನ ಬಾವಂತಬೆಟ್ಟು
ಸ್ವ-ಉದ್ಯೋಗದ ಮೂಲಕ ಮಹಿಳೆಯರು ಸ್ವಾವಲoಬಿಗಳಾಗಬೇಕು – ಚಂದ್ರಶೇಖರ್
ಅವಕಾಶಗಳ ಬಳಕೆ ಮೇಲೆ ಯಶಸ್ಸು ನಿಂತಿದೆ’-ಡಾ.ಹೆಗ್ಗಡೆ