success story

ಕುಟುಂಬಕ್ಕೆ ಆಶಾಕಿರಣವಾದ ಧರ್ಮಸ್ಥಳ ಯೋಜನೆ

Posted on

ಕುಟುಂಬಕ್ಕೆ ಆಶಾಕಿರಣವಾದ ಧರ್ಮಸ್ಥಳ ಯೋಜನೆ ಯಡವನಹಳ್ಳಿ ವಲಯದ ತಳಲುತೊರೆ ಗ್ರಾಮದ ಆಂಜನೇಯ ಸ್ವಾಮಿ ಸ್ವಸಹಾಯ ಸಂಘದ ಸದಸ್ಯರಾದ ಅನುಷಾರವರು ತಾಲೂಕಿಗೆ ಯೋಜನೆಯು ಬಂದಾಗ ಸಂಘಕ್ಕೆ ಸೇರಿದರು. ಈ ರೀತಿ ಮಂಜುನಾಥ ಸ್ವಾಮಿಯ ಕೃಪೆ ನಮ್ಮ ಕುಟುಂಬದ ಉನ್ನತಿಗೆ ಕಾರಣವಾಗಿದೆ ಎಂದು ಹೆಮ್ಮೆಯಿಂದ ತಿಳಿಸಿರುತ್ತಾರೆ.