ಕೂಲಿಯಿಂದ ಸ್ವಂತಿಕೆಯತ್ತ…
Posted onಕೂಲಿಯಿಂದ ಸ್ವಂತಿಕೆಯತ್ತ… ಕೋಲಾರ ತಾಲೂಕಿನ ಚಿಟ್ನಹಳ್ಳಿ ಗ್ರಾಮದ ಗೀತಾ ಬಿ. ಅವರದ್ದು ಮೂಲತಃ ಬಡ ಕುಟುಂಬ. ದಿನಗೂಲಿಯನ್ನು ಅವಲಂಭಿಸಿದ್ದ ಕುಟುಂಬಕ್ಕೆ ಜೀವನ ನಿರ್ವಹಣೆ ಕಷ್ಟವಾಗಿತ್ತು. ಹಾಗೆಂದು ಗೀತಾ ಅಥವಾ ಅವರ ಪತಿ ಆಕಾಶಕ್ಕೆ ಏಣಿ ಹಾಕಿದವರಲ್ಲ. ಹಂತ ಹಂತವಾಗಿ ಜೀವನದಲ್ಲಿ ಮೇಲೆ ಬರುವ ಪಣ ತೊಟ್ಟಿದ್ದರು. ಸುಗಟೂರು ವಲಯದ ಪ್ರಕೃತಿ ಜ್ಞಾನವಿಕಾಸ ಕೇಂದ್ರದ ಸದಸ್ಯೆಯಾದ ಗೀತಾ ನಂತರ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬಗ್ಗೆ ತಿಳಿದುಕೊಂಡರು. ಯೋಜನೆಯ ಬಾಪೂಜಿ ಸ್ವ-ಸಹಾಯ ಸಂಘಕ್ಕೆ ಸೇರಿಕೊಂಡ ಅವರು, ಮಹಿಳಾ […]