ಪೂಜ್ಯ.ಡಾ.ಡಿ ವೀರೇಂದ್ರ ಹೆಗ್ಗಡೆಯವರಿಂದ ನಂದಿಹಳ್ಳಿ ಮಠದ ಲಕ್ಷ್ಮಿದೇವಿ ಕೆರೆ ಲೋಕಾರ್ಪಣೆ
Posted onನಮ್ಮ ಊರು ನಮ್ಮ ಕೆರೆ ಯೋಜನೆಯಡಿ ಪೂಜ್ಯ.ಡಾ.ಡಿ ವೀರೇಂದ್ರ ಹೆಗ್ಗಡೆಯವರಿಂದ ನಂದಿಹಳ್ಳಿ ಮಠದ ಲಕ್ಷ್ಮಿದೇವಿ ಕೆರೆ ಲೋಕಾರ್ಪಣೆ
ನಮ್ಮ ಊರು ನಮ್ಮ ಕೆರೆ ಯೋಜನೆಯಡಿ ಪೂಜ್ಯ.ಡಾ.ಡಿ ವೀರೇಂದ್ರ ಹೆಗ್ಗಡೆಯವರಿಂದ ನಂದಿಹಳ್ಳಿ ಮಠದ ಲಕ್ಷ್ಮಿದೇವಿ ಕೆರೆ ಲೋಕಾರ್ಪಣೆ
ಆಂತರಿಕಲೆಕ್ಕಪರಿಶೋಧಕರ ಮತ್ತು ಜ್ಞಾನವಿಕಾಸ ಸಮನ್ವಯಾಧಿಕಾರಿಗಳ ಪ್ರಗತಿಪರಿಶೀಲನಾ ಸಭೆ
ಸ್ವಯಂ ಸ್ಪೂರ್ತಿಯಿಂದ ರಕ್ಷಣಾ ಕಾರ್ಯಕ್ಕೆ ಸದಾ ಬದ್ಧರಾಗಿರಬೇಕು – ಹೆಗ್ಗಡೆಯವರು
‘ವಿಶ್ವ ತಂಬಾಕು ವಿರೋಧಿ ದಿನಾಚರಣೆ’
ಕೋವಿಡ್-19 ಲಾಕ್ ಡೌನ್ ಸಂದರ್ಭದಲ್ಲಿ ಸಂಕಷ್ಟಕ್ಕೆ ಸಿಲುಕಿದವರ ಸಹಾಯಕ್ಕಾಗಿ ಶ್ರೀ ಕ್ಷೇತ್ರ ಧರ್ಮಸ್ಥಳದ ಪರಮಪೂಜ್ಯ ಖಾವಂದರ ಆಶಯದಂತೆ ಹಾಗೂ ಗ್ರಾಮಾಭಿವೃದ್ಧಿ ಯೋಜನೆಯ ಮಾನ್ಯ ಮುಖ್ಯ ಕಾರ್ಯನಿರ್ವಹಣಾಧಿಕಾರಿಯವರ ಮಾರ್ಗದರ್ಶನದಂತೆ, ಯೋಜನೆಯ ಉಡುಪಿ ಜಿಲ್ಲಾ /ತಾಲೂಕು ಘಟಕದ ವತಿಯಿಂದ ಉಡುಪಿ ನಗರದ ಸಿಟಿ ಬಸ್ ನಿಲ್ದಾಣ, ಬ್ರಹ್ಮಗಿರಿ, ಕಿನ್ನಿಮೂಲ್ಕಿ, ಚಿತ್ತರಂಜನ್ ಸರ್ಕಲ್ ,ಕರಾವಳಿ ಬೈಪಾಸ್,ಕಲ್ಯಾಣಪುರ ಹಾಗೂ ಕೆಮ್ಮಣ್ಣು ವ್ಯಾಪ್ತಿಯಲ್ಲಿ ನಗರ ಪ್ರದೇಶದಿಂದ ಬಂದಿರುವ ವಲಸೆ ಕಾರ್ಮಿಕರು ನಿರಾಶ್ರಿತರು ಮತ್ತು ಲಾರಿಚಾಲಕರಿಗೆ ಸುಮಾರು 300 ಮಂದಿಗೆ ರಾತ್ರಿಯ ಆಹಾರದ ವ್ಯವಸ್ಥೆಯನ್ನು […]
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ಹೆಸರುಗಟ್ಟ ವಲಯದಲ್ಲಿ ಪಡಿತರ ಚೀಟಿ ಲಭ್ಯವಿಲ್ಲದ ಉತ್ತರ ಪ್ರದೇಶದ ನಿವಾಸಿಗಳು ಗಾರೆ ಕೆಲಸ ಹಾಗೂ ಪೇಂಟಿಂಗ್ ಮಾಡಿಕೊಂಡು ಜೀವನ ಸಾಗಿಸುತ್ತಿದ್ದು ಬಡಕುಟುಂಬದ ಊಟ ಉಪಹಾರಕ್ಕೆ ಲಾಕ್ಡೌನ್ ನಿಂದಾಗಿ ತಮ್ಮ ಸ್ವಂತ ಊರಿಗೆ ಹೋಗಲಾರದೆ ಕೆಲಸವು ಇಲ್ಲದೆ ಕಷ್ಟಪಡುತ್ತಿದ್ದ ಬಾಡಿಗೆ ಮನೆಯಲ್ಲಿದ್ದ 40 ಕುಟುಂಬಗಳಿಗೆ ಪೂಜ್ಯರ ಆಶಯದಂತೆ ಮಾನ್ಯ ಕಾರ್ಯನಿರ್ವಹಣಾಧಿಕಾರಿಗಳ ಮಾರ್ಗದರ್ಶನದಂತೆ ಕಿಟ್ ವಿತರಿಸಲಾಯಿತು.
ದಿನಾಂಕ 29/04/2020 ರಂದು ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ತಾಲೂಕಿನ ಗಡದಿಂ ಆಸು ಪಾಸಿನ 20 ನಿರ್ಗತಿಕ ಕುಟುಂಬ ಗಳಿಗೆ 15 ದಿನಗಳಿಗೆ ಸಾಕಾಗುವಷ್ಟು ದಿನಸಿ ಕಿಟ್ ಯೋಜನೆಯ ವತಿಯಿಂದ ವಿತರಣೆ ಮಾಡಿದವರು. ಬಾಗೇಪಲ್ಲಿ B ವಲಯದ ಮೇಲ್ವಿಚಾರಕರಾದ ಮಿಥಿಲ. ಟಿ. ಎನ್, ಸೇವಾಪ್ರತಿನಿಧಿಗಳಾದ, ಮಾಧವಿ, ಗಂಗೂಳಪ್ಪ, ಶಿರೀಷ, ಲಕ್ಷ್ಮಿ, ಮಂಜುಳ ಮತ್ತು ದೇವರಗುಡಿಪಲ್ಲಿ ಒಕ್ಕೂಟದ ಅಧ್ಯಕ್ಷರಾದ ಪ್ರಭಾವತಿಯವರ ಉಪಸ್ಥಿತಿಯಲ್ಲಿ ಭಗೀರಥ ಸಂಘದ ಸದಸ್ಯರು ಸಹಕಾರ ನೀಡಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯಂತ್ರಶ್ರೀ ಕಾರ್ಯಕ್ರಮದಲ್ಲಿ ಚಾಲಕರಾಗಿ ದುಡಿಯಲು ಆಸಕ್ತರಿರುವ ಯುವಕ/ಯುವತಿಯರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಕರ್ನಾಟಕ ರಾಜ್ಯದಾದ್ಯಂತ ಸುಮಾರು 500ಕ್ಕೂ ಮಿಕ್ಕಿದ ಚಾಲಕರ ಅಗತ್ಯತೆಯಿದ್ದು, ಆಸಕ್ತರಿಗೆ ಯಂತ್ರಗಳ ಚಾಲನೆಯಲ್ಲಿ ತರಬೇತಿ ನೀಡಿ ನೌಕರಿಯನ್ನು ಒದಗಿಸಲಾಗುವುದು. ನಿಯಮಾವಳಿಗಳಂತೆ ಉತ್ತಮ ವೇತನ ಸೌಲಭ್ಯವನ್ನು ನೀಡಲಾಗುವುದು. 20 ರಿಂದ 30 ವರ್ಷದೊಳಗಿನ ಆಸಕ್ತ ಯುವಕ/ಯುವತಿಯರು ತಮ್ಮ ಹೆಸರು, ವಿಳಾಸ, ವಿದ್ಯಾರ್ಹತೆ, ಮೊಬೈಲ್ ನಂಬ್ರ, ಈಮೈಲ್ ವಿಳಾಸಗಳನ್ನೊಳಗೊಂಡಂತೆ ತಮ್ಮ ಅರ್ಜಿಯನ್ನು ಕಳುಹಿಸಿಕೊಡಲು ಕೊನೆಯ ದಿನಾಂಕ 20.3.2020. ಅರ್ಜಿಯನ್ನು ಈಮೈಲ್ ಮುಖಾಂತರ […]
ಗ್ರಾಮಾಭಿವೃದ್ಧಿ ಯೋಜನೆ ಅಡಿಯಲ್ಲಿ ಪ್ರಯಾಸ್ ಸಿಡ್ಬಿ ಸಮೃದ್ಧಿ ಯೋಜನೆ