ಬದುಕು ಭದ್ರವಾಗಿರಲಿ…….
Posted onಬದುಕು ಭದ್ರವಾಗಿಡುವುದು ಹೇಗೆ?
ಬದುಕು ಭದ್ರವಾಗಿಡುವುದು ಹೇಗೆ?
ಇತ್ತೀಚಿನ ವರ್ಷಗಳಲ್ಲಿ ಮೊಬೈಲ್ ಬಳಕೆ ವ್ಯಾಪಕವಾಗಿ ಬೆಳೆದು ಬಂದು, ಕುಟುಂಬ ಸದಸ್ಯರು, ಗೆಳೆಯ/ ಗೆಳತಿಯರು ಸನಿಹ ಇಲ್ಲದಿದ್ದರೂ ಪರವಾಗಿಲ್ಲಾ ಮೊಬೈಲ್ ಇಲ್ಲದಿದ್ದರೆ ಸಾಧ್ಯವಿಲ್ಲವೆನ್ನುವಷ್ಟರ ಮಟ್ಟಿಗೆ ಪರಿಸ್ಥಿತಿ ನಿರ್ಮಾಣವಾಗಿದೆ.
ಆರ್ಥಿಕ ಸೇವೆ ಮತ್ತು ಸವಲತ್ತುಗಳನ್ನು ನೀಡುವ ಸಂಸ್ಥೆಗಳು ನಮ್ಮ ದೇಶದಲ್ಲಿ ಸಾಕಷ್ಟಿವೆ. ಬ್ಯಾಂಕ್ಗಳು, ಕೋ ಆಪರೇಟಿವ್ ಬ್ಯಾಂಕ್ಗಳು, ರೀಜಿಯನಲ್ ರೂರಲ್ ಬ್ಯಾಂಕ್ಗಳು, ಬ್ಯಾಂಕೇತರ ವಿತ್ತ ಸಂಸ್ಥೆಗಳು, ಮೈಕ್ರೋ ಫೈನಾನ್ಸ್ ಸಂಸ್ಥೆಗಳು, ಲೇವಾದೇವಿದಾರರು, ಇತ್ಯಾದಿ ವ್ಯವಸ್ಥೆಗಳ ಮೂಲಕ ಜನರಿಗೆ ಆರ್ಥಿಕ ಸೇವೆ ಸಿಗುತ್ತಿದೆ.
ಮಮತಾ ರಾವ್ ಗ್ರಾಮಾಭಿವೃದ್ಧಿ ಯೋಜನೆಯ ತರಬೇತಿ ಕೇಂದ್ರ ಗ್ರಾಮೀಣ ಶ್ರೇಷ್ಠತಾ ಕೇಂದ್ರ, ಲಾೈಲದಲ್ಲಿ ಆಯೋಜಿಸಲಾದ ಹೈನುಗಾರಿಕೆ, ಟೈಲರಿಂಗ್ ಮತ್ತು ಕೋಳಿ ಸಾಕಾಣಿಕೆ ತರಬೇತಿಯನ್ನು ಉದ್ಘಾಟಿಸಿ ಮಾತನಾಡಿದರು.
ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಲೀಡ್ ಪ್ರಯಾಣ ತಂಡ ಭೇಟಿ. ಶ್ರೀ ಧರ್ಮಸ್ಥಳದ ಮಂಜುನಾಥೇಶ್ವರ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ. ಬಿ.ಯಶೋವರ್ಮರವರು ದೇಶ್ಪಾಂಡೆ ಫೌಂಡೇಶನ್ ವತಿಯಿಂದ ಲೀಡ್ ಪ್ರಯಾಣ ಕಾರ್ಯಕ್ರಮದಡಿಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಆಗಮಿಸಿದ ವಿವಿಧ ರಾಜ್ಯಗಳ 125 ಮಂದಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು.
The Central government has a dream to free-up India from cash transaction. Recently you might have read news about a newspaper seller in Kadur who is following cashless transactions to support the government. Let’s learn a lesson from him…do something for the nation
ಲೇಖನ: ಶ್ರೀಮತಿ ಮಮತಾ ಹರೀಶ್ ರಾವ್ ಡಾಕ್ಟ್ರೇ ಇತ್ತೀಚೆಗೆ ನನಗೆ ಗಂಟು ನೋವು ಜಾಸ್ತಿಯಾಗಿದೆ, ಬೇಗ ಸುಸ್ತಾಗ್ತದೆ, ಕೆಲಸ ಮಾಡಲಿಕ್ಕೆ ಕಷ್ಟ ಆಗ್ತದೆ, ಕೋಪ ಬೇಗ ಬರ್ತದೆ ಎಂದು ಉಷಾ ಡಾಕ್ಟರ್ ಹತ್ತಿರ ಹೇಳ್ತಾಳೆ. ‘ಇನ್ನೂ ಎನೇನೆಲ್ಲಾ ಮಾಡ್ಬೇಕು, ಆದರೆ ನನ್ನ ದೇಹ ನನಗೆ ಬೆಂಬಲ ಕೊಡ್ತಾ ಇಲ್ಲ’ ಅಂತ ಅನ್ನಿಸಿತು ಉಷಾಳಿಗೆ. ಎಷ್ಠೇ ವಯಸ್ಸಾದರೂ ಮನಸ್ಸು ಮತ್ತು ಹ್ರದಯ ಉತ್ಸಾಹಿ ಯುವಕರಂತೆ ಇರಬೇಕು ಎಂಬ ಮಾತಿನಂತೆ ಸಾಧನೆ ಮಾಡೋದಕ್ಕೆ, ಕನಸುಗಳನ್ನು ಕಾಣೋದಕ್ಕೆ ಮನಸ್ಸು ಹಾತೊರೆಯುತ್ತಿದ್ದರೆ, ದೇಹ […]
ಲೇಖನ: ಶ್ರೀಮತಿ ಮಮತಾ ಹರೀಶ್ ರಾವ್, ನಿದರ್ೆಶಕಿ, ಮಾನವ ಸಂಪನ್ಮೂಲ ಅಭಿವೃದ್ದಿ ವಿಭಾಗ. ಈ ಸೃಷ್ಠಿಯಲ್ಲಿ ವಾಸಿಸುತ್ತಿರುವ ಎಲ್ಲಾ ಜೀವಿಗಳಿಗೂ ಮೂಲಭೂತ ಹಕ್ಕುಗಳು ಇವೆ ಅಂತೆಯೇ ಮೂಲಭೂತ ಜವಾಬ್ಧಾರಿಗಳು ಇವೆ. ಹೆಚ್ಚಾಗಿ ನಾವು ಮೂಲಭೂತ ಹಕ್ಕುಗಳ ಉಲ್ಲಂಘನೆಯಾದಾಗ ಹೋರಾಟ, ಮುಷ್ಕರ ಮತ್ತು ಜಾಥಗಳನ್ನು ನಿರಂತರ ನೋಡುತ್ತೇವೆ. ಆದರೆ ಮೂಲಭೂತ ಜವಾಬ್ಧಾರಿಗಳ ಉಲ್ಲಂಘನೆಯಾದಾಗ ಎನೂ ಆಗದಂತೆ ಇವೆಲ್ಲವೂ ಸಾಮಾನ್ಯ ಎಂಬಂತೆ ಇರುತ್ತೇವೆ. ಸಾಮಾಜಿಕ ಜವಾಬ್ಧಾರಿಯನ್ನು ನಾಗರೀಕರ ಸಾಮಾಜಿಕ ಜವಾಬ್ಧಾರಿ (civic social responsibility) ಮತ್ತು ಸಾಂಸ್ಥಿಕ ಸಾಮಾಜಿಕ ಜವಾಬ್ಧಾರಿ […]
ಜೆರಿ ಒಂದು ರೆಸ್ಟೋರೆಂಟ್ನ ಮ್ಯಾನೇಜರ್. ಅವನದು ಎಂಥ ಆಶಾವಾದಿತ್ವದ ಮನೋಭಾವ ಎಂದರೆ ಅವನು ಸುಳಿದಾಡಿದಲ್ಲೆಲ್ಲ ಬೆಳಕು ಹರಡಿದಂತೆ,ತಂಗಾಳಿ ತೀಡಿದಂತೆ,ಚೈತನು ಉಕ್ಕಿ ಬಂದಂತೆ ಭಾಸವಾಗುತ್ತಿತ್ತು.ಸದಾ ತಮ್ಮ ವ್ಯಕ್ತಿತ್ವದಲ್ಲಿರುವ ಒಳ್ಳೆಯ ಅಂಶಗಳನ್ನೇ ಗುರುತಿಸುವ, ತಮ್ಮನ್ನು ಪ್ರೋತ್ಸಾಹಿಸುವ, ಪ್ರತಿಯೊಂದು ಸನ್ನಿವೇಶದ ಒಳ್ಳೆಯ ಮಗ್ಗುಲಿನತ್ತ ಗಮನ ಸೆಳೆಯುವ ಅಂಶವನ್ನು ಕಂಡರೆ ರೆಸ್ಟೋರೆಂಟ್ ನ ಕೆಲಸಗಾರರಿಗೆಲ್ಲ ತುಂಬ ಪ್ರೀತಿ. ಒಂದು ದಿನ ಜೆರಿಯನ್ನು ಒಬ್ಬರು ಕೇಳಿದರು. ನೀವು ಯಾವಾಗಲೂ ಸಕಾರಾತ್ಮಕವಾಗಿಯೇ ಆಲೋಚಿಸುತ್ತೀರಿ, ವತರ್ಿಸುತ್ತೀರಿ ಅದು ಹೇಗೆ? ಅದಕ್ಕೆ ಜೆರಿ ಹೇಳಿದನು ಪ್ರತಿದಿನ ಬೆಳಗ್ಗೆ ಏಳುವಾಗ […]
Empowerment: what can be said as empowerment? Empowerment is nothing but making people more confident, more informative, more knowledgeable so that they can lead their life independently. The real empowerment results in People independently taking decisions, taking care of family, health, educate children, and invest in economic activity. Women Empowerment: Among the developing countries, women […]