ಹೆಣ್ಣಿಗೆ ಶಿಕ್ಷಣ ಮತ್ತು ಪ್ರಾಧ್ಯನೆತೆ ನೀಡುವಿಕೆ ಅವಶ್ಯಕ – ಪಿ.ಗಂಗಾಧರ ರೈ
Posted onಗೆಳತಿ ಕಾರ್ಯಕ್ರಮದಡಿ ವಿಶೇಷ ಮಹಿಳಾ ಆರೋಗ್ಯ ಕಾರ್ಯಗಾರ
ಗೆಳತಿ ಕಾರ್ಯಕ್ರಮದಡಿ ವಿಶೇಷ ಮಹಿಳಾ ಆರೋಗ್ಯ ಕಾರ್ಯಗಾರ
ಅಭಿವೃದ್ಧಿ ಚಿಂತನೆಯನ್ನು ಮಾಡಿ- ಶ್ರೀ ಶ್ರೀಹರಿ
“ಬೇರೆಯವರು ಮಕ್ಕಳು ಇಂಜನಿಯರಿಂಗ್ ಓದಿಸುವುದನ್ನು ನೋಡಿ ಆಶ್ಚರ್ಯ ಪಡೆಯುತ್ತಿದ್ದೆ ಆದರೆ ನಾನೇ ಮುಂದೊಂದು ದಿನಾ ನನ್ನ ಮಗಳಿಗೆ ಇಂಜನಿಯರ್ ಓದಿಸಬಹುದು ಎನ್ನುವ ಕಲ್ಪನೆ ನನಗೆ 6 ವರ್ಷದ ಹಿಂದೆ ಇರಲಿಲ್ಲ.” – ಗಾಯಿತ್ರಿ.
“ಮೊದಲು ನಾವು ಮನೆಯಲ್ಲಿ ಕುಳಿತು ಮನೆ ಕೆಲಸ ಮುಗಿಸಿ ನೆರೆ ಹೊರೆಯವರೊಟ್ಟಿಗೆ ಕಾಲಾಹರಣ ಮಾಡ್ತಿದ್ವಿ. ಮೊದ್ಲು ಗೊತ್ತಿದ್ದಂಗ ಖಾನವಳಿಗೆ ರೊಟ್ಟಿ ಅಗತ್ತ ಐತಿ ಎಚಿದು ಈ ಉದ್ಯೋಗ ಮಾಡಾಕ ಮನಸ್ಸ ಮಾಡಿದ್ವಿ. ಧರ್ಮಸ್ಥಳ ಸಂಸ್ಥೆಯಿಚಿದ ನಮಗೆ ತುಂಬು ಸಹಕಾರ ಸಿಕ್ಕೈತಿ”
“ನಾವು ತಯಾರ ಮಾಡೋ ರೊಟ್ಟಿ ಹಿಟ್ಟಿನಲ್ಲಿ ಅಕ್ಕಿ ಹಿಟ್ಟು ಸೇರಿಸಲ್ಲ. ಹಿಂಗಾಗಿ ಎಲ್ರೂ ನಮ್ಮ ರೊಟ್ಟಿ ತೊಗೊಳ್ಳಾಕ ಬಾಳ ಇಷ್ಟ ಪಡ್ತಾರ್ರೀ. ” ಎನ್ನುವರು ಹೆವ್ಮ್ಮೆಯಿಚಿದ ಶ್ರೀಮತಿ ತೋಟಮ್ಮ.
ರಾಯಚೂರು ಜಿಲ್ಲೆಯ ಲಿಂಗಸೂರು ತಾಲ್ಲೂಕಿನ ಮಸ್ಕಿ ಗ್ರಾಮದ ಶ್ರೀಮತಿ ಸುಮನ ಇವರಿಗೆ ಮನೆಯ ಆರ್ಥಿಕ ಪರಿಸ್ಥಿತಿಯನ್ನು ಸರಿದೂಗಿಸಲು ಸಣ್ಣದಾಗಿ ಹೈನುಗಾರಿಕೆಯೊಂದಿಗೆ ಮನೆಯಲ್ಲಿ ಉಪ್ಪಿನಕಾಯಿ ಚಟ್ನಿ, ಹಪ್ಪಳ ಇತರೆ ಆಹಾರ ಉತ್ಪಾದನೆಯೊಂದಿಗೆ ವ್ಯಾಪಾರವನ್ನು ಮಾಡಿಕೊಂಡು ಹೋದವರು.
“ಸಿರಿಧಾನ್ಯ ಆರೋಗ್ಯ ಪೂರ್ಣ ದಾನ್ಯಗಳಾಗಿದ್ದು, ಇತ್ತೀಚೆಗೆ ಜನ ಸಾಮಾನ್ಯರ ಬೇಡಿಕೆಯ ಉತ್ಪಾದನೆ ಆಗಿದೆ. ಇದರಿಂದ ತಯಾರಿಸುವ ಖಾದ್ಯಗಳನ್ನು ವಿಶೇಷವಾಗಿ ನಿಮ್ಮ ಊರಲ್ಲಿಯೇ ಒಂದು ‘ಸಿರಿ ಕೆಫೆ’ಯನ್ನಾಗಿಸಿಕೊಂಡು ವಿಶೇಷ ಸ್ವ ಉದ್ಯೋಗವನ್ನು ಮಾಡಿಕೊಳ್ಳಲು ಸಾಧ್ಯ.
ಶ್ರೀ ಕ್ಷೇತ್ರ ಧಮ೯ಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಡಿ ಕೌಶಲ್ಯಾಭಿವೃದ್ಧಿ ಕಾಯ೯ಕ್ರಮದಡಿಯಲ್ಲಿ ಉಚಿತ ಬ್ಯೂಟಿಷಿಯನ್ ತರಬೇತಿಯನ್ನು ರಾಯಾಪುರದ ಮಹಿಳಾ ಜ್ಞಾನವಿಕಾಸ ತರಬೇತಿ ಕೇಂದ್ರದಲ್ಲಿ ದಿ.19/2/2018 ರಿಂದ 28/02/2018 ರ ವರೆಗೆ ಉಚಿತವಾಗಿ ಹಮ್ಮಿಕೊಳ್ಳಾಗಿದೆ. ಹುಬ್ಬಳ್ಳಿಯಿಂದ 28 ಜನ ಫಲಾನುಭವಿಗಳು 10 ದಿನದ ಈ ತರಬೇತಿಯ ಪ್ರಯೋಜನ ಪಡೆದುಕೊಂಡರು.
ದಿನಾಂಕ 16.02.2018ರಂದು ಮಹಿಳಾ ಜ್ಞಾನ ವಿಕಾಸ ತರಬೇತಿ ಕೇಂದ್ರ ರಾಯಾಪೂರ ಧಾರವಾಡದಲ್ಲಿ ತಾಂತ್ರಿಕ ವರ್ಗದ ಸಿಬ್ಬಂದಿಗಳಿಗೆ ಮತ್ತು ತರಬೇತಿ ಸಹಾಯಕರಿಗೆ ನಗದು ರಹಿತ ವ್ಯವಹಾರ ಕಾರ್ಯಕ್ರಮದ ಅನುಷ್ಠಾನದ ಕುರಿತು ತರಬೇತಿಯನ್ನು ಏರ್ಪಡಿಸಲಾಗಿತ್ತು.
ದಿನಾಂಕ 10.02.2018ರಂದು ಮಹಿಳಾ ಜ್ಞಾನವಿಕಾಸ ತರಬೇತಿ ಕೇಂದ್ರ ರಾಯಾಪೂರ ಧಾರವಾಡದಲ್ಲಿ ಹೈನುಗಾರಿಕೆ ಮತ್ತು ಸಿದ್ಧ ಉಡುಪು ತಯಾರಿಕೆಯ ಐದು ದಿನಗಳ ತರಬೇತಿಗಳ ಸಮಾರೋಪವನ್ನು ಹಮ್ಮಿಕೊಳ್ಳಲಾಗಿತ್ತು.
“ವ್ಯಾಪಾರ ಮತ್ತು ಉದ್ದಿಮೆ” ಕೌಶಲ್ಯಾಭಿವೃದ್ಧಿ ತರಬೇತಿಯ ಅಭ್ಯರ್ಥಿಗಳ ಕ್ಷೇತ್ರ ಭೇಟಿ.