ಸೇವಾಪ್ರತಿನಿಧಿಗಳ ಇನ್ಕಮ್ ಟ್ಯಾಕ್ಸ್ ರಿಟರ್ನ್ ಫೈಲ್ ತರಬೇತಿ
Posted onತರಬೇತಿಯನ್ನು ಉತ್ತಮವಾಗಿ ಪಡೆದುಕೊಳ್ಳಿರಿ – ನಾಗನಳ
Articles on Microfinance and Financial Inclusion
ತರಬೇತಿಯನ್ನು ಉತ್ತಮವಾಗಿ ಪಡೆದುಕೊಳ್ಳಿರಿ – ನಾಗನಳ
ಒತ್ತಡ ರಹಿತ, ಕೆಲಸದ ಪರಿಪೂರ್ಣತೆಗೆ ತರಬೇತಿ ಅತ್ಯವಶ್ಯಕ-ವಿಜಯ ನಾಗನಳ
ತರಬೇತಿ ಅಂದರೆ ಮಾಹಿತಿ ಮಾತ್ರವಲ್ಲ ನಮ್ಮನ್ನು ನಾವು ಸಂಸ್ಥೆಗೆ ತೊಡಗಿಸಿಕೊಳ್ಳಲು ಇರುವ ಕ್ರಿಯೆ-ಡಾ ಪ್ರಕಾಶ್ ಭಟ್
ಕುಟುಂಬದ ಪ್ರತಿ ಜವಾಬ್ದಾರಿ ವ್ಯಕ್ತಿಯು ಆ ಕುಟುಂಬದ ಅಭಿವೃದ್ಧಿ ಚಿಂತನೆಯತ್ತ ಸಾಗಿರುತ್ತಾರೆ. ಜೀವನಮಟ್ಟವನ್ನು ಸುಧಾರಿಸಲು ಇಚ್ಛಿಸಿರುತ್ತಾರೆ. ಇದಕ್ಕಾಗಿ ಕುಟುಂಬದಲ್ಲಿ ಹೊಂದಾಣಿಕೆ ಇದ್ದರಂತೂ ಅಭಿವೃದ್ಧಿಯ ಮೆಟ್ಟಿಲನ್ನು ಆಯಾಸವಿಲ್ಲದೇ ಹತ್ತಬಹುದು. ಹೀಗೆ ಕುಟುಂಬದಲ್ಲಿ ಸದಸ್ಯರ ವಯಕ್ತಿಕ ಸಾಧನೆಯು ಮುಖ್ಯವಾಗುತ್ತೇ. ಹಾಗಂತ ಸಾಧನೆಗೆ ಕಷ್ಟವೇ ಬರಬೇಕೆಂದು ಇಲ್ಲ. ಸುಖವಿದ್ದಾಗೂ ಇಷ್ಟಪಟ್ಟು ದುಡಿಮೆಯನ್ನು ಸ್ವೀಕರಸಿದಲ್ಲಿ ಜೀವನದಲ್ಲಿ ಏಳಿಗೆ ತೋರಿಸಬಹುದೆಂದು ತೋರಿಸಿದವರೆ ಜ್ಯೋತಿ ಮತ್ತು ಶಿವಮಲ್ಲು ದಂಪತಿಗಳು.ಜ್ಯೋತಿ ಮತ್ತು ಶಿವಮಲ್ಲು ದಂಪತಿಗಳು ಮೈಸೂರಿನ ಹಳೇಕೆಸರಿಯಲ್ಲಿ ನೆಲಸಿರುವರು. ಇವರಿಗೆ ಇರುವುದೊಂದೆ ಎಕರೆ ಭೂಮಿ ಒಂದು ಸ್ವಂತ […]
ಬಡಜನರಿಗೆ ಸ್ವಸಹಾಯ ಸಂಘಗಳ ಮೂಲಕ ನೆರವು ಒದಗಿಸುವಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಅತ್ಯುತ್ತಮ ಪಾಲುದಾರ – ಸಿಡ್ಬಿ
ಆರ್ಥಿಕ ಸೇವೆ ಮತ್ತು ಸವಲತ್ತುಗಳನ್ನು ನೀಡುವ ಸಂಸ್ಥೆಗಳು ನಮ್ಮ ದೇಶದಲ್ಲಿ ಸಾಕಷ್ಟಿವೆ. ಬ್ಯಾಂಕ್ಗಳು, ಕೋ ಆಪರೇಟಿವ್ ಬ್ಯಾಂಕ್ಗಳು, ರೀಜಿಯನಲ್ ರೂರಲ್ ಬ್ಯಾಂಕ್ಗಳು, ಬ್ಯಾಂಕೇತರ ವಿತ್ತ ಸಂಸ್ಥೆಗಳು, ಮೈಕ್ರೋ ಫೈನಾನ್ಸ್ ಸಂಸ್ಥೆಗಳು, ಲೇವಾದೇವಿದಾರರು, ಇತ್ಯಾದಿ ವ್ಯವಸ್ಥೆಗಳ ಮೂಲಕ ಜನರಿಗೆ ಆರ್ಥಿಕ ಸೇವೆ ಸಿಗುತ್ತಿದೆ.
ದಿನಾಂಕ 16.02.2018ರಂದು ಮಹಿಳಾ ಜ್ಞಾನ ವಿಕಾಸ ತರಬೇತಿ ಕೇಂದ್ರ ರಾಯಾಪೂರ ಧಾರವಾಡದಲ್ಲಿ ತಾಂತ್ರಿಕ ವರ್ಗದ ಸಿಬ್ಬಂದಿಗಳಿಗೆ ಮತ್ತು ತರಬೇತಿ ಸಹಾಯಕರಿಗೆ ನಗದು ರಹಿತ ವ್ಯವಹಾರ ಕಾರ್ಯಕ್ರಮದ ಅನುಷ್ಠಾನದ ಕುರಿತು ತರಬೇತಿಯನ್ನು ಏರ್ಪಡಿಸಲಾಗಿತ್ತು.
ಶಿರಸಿ ಯೋಜನಾ ಕಚೇರಿಯಲ್ಲಿ ಮೇಲ್ವಿಚಾರಕರ ಪ್ರಗತಿ ಪರಿಶೀಲನಾ ಸಭೆ, ಲಾಭಾಂಶ ವಿತರಣೆ, ಆಟೋ ರಿಕ್ಷಾ ವಿತರಣೆ, ಹಾಗೂ ಗಣಪತಿ ಪೂಜಾ ಕಾರ್ಯಕ್ರಮ ನಡೆಯಿತು.ಕಾರ್ಯಕ್ರಮಕ್ಕೆ ಮಾನ್ಯ ಕಾರ್ಯನಿರ್ವಾಹಕ ನಿರ್ದೇಶಕರು ಡಾ|| ಎಲ್.ಎಚ್.ಮಂಜುನಾಥ, ಪ್ರಾದೇಶಿಕ ನಿರ್ದೇಶಕರು: ಕೆ ಮಹಾವೀರ ಅಜ್ರಿ, ನಿರ್ದೇಶಕರು ಲಕ್ಷ್ಮಣ್ ಎಂ, ಯೋಜನಾಧಿಕಾರಿ ಜನಾರ್ಧನ್ ಹೆಚ್, ಬ್ಯಾಂಕ್ ಸಹಾಯಕ ಪ್ರಬಂಧಕರು ರಾಕೇಶ್ ಉಪಸ್ಥತಿರಿದ್ದರು.
ಪ್ರಧಾನಮಂತ್ರಿ ಶ್ರೀ ಮೋದಿಯವರು ದಿನಾಂಕ 29-10-2017 ರಂದು ಮುಂಜಾನೆ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಆಗಮಿಸಲಿದ್ದಾರೆ. ಪೂಜ್ಯರ ನೂತನ ಸಂಕಲ್ಪ ಭೂಮಿ ತಾಯಿಯನ್ನು ರಕ್ಷಿಸಿ ಮತ್ತು ಮುಂದಿನ ಪೀಳಿಗೆಗೆ ವರ್ಗಾಯಿಸಿ ಅಭಿಯಾನವನ್ನು ಸನ್ಮಾನ್ಯ ಪ್ರಧಾನಮಂತ್ರಿಗಳು ಉದ್ಘಾಟಿಸಲಿದ್ದಾರೆ.
ಧರ್ಮಾಧಿಕಾರಿ ಹೆಗ್ಗಡೆಯವರಿಂದ ಕೇಂದ್ರ ಸಮಿತಿ ಒಕ್ಕೂಟದ ಪದಗ್ರಹಣ ಹಾಗೂ ಲಾಭಾಂಶ ವಿತರಣಾ ಸಮಾರಂಭ. ಪ್ರಗತಿಬಂಧು ಸ್ವಸಹಾಯ ಸಂಘಗಳ ಒಕ್ಕೂಟ, ಕೇಂದ್ರ ಸಮಿತಿ ಕಾರ್ಕಳ ಇದರ 4052 ಸ್ವಸಹಾಯ ಸಂಘಗಳ 143 ಒಕ್ಕೂಟಗಳ ಪದಾಧಿಕಾರಿಗಳ ಪದಗ್ರಹಣ ಹಾಗೂ ಲಾಭಾಂಶ ವಿತರಣಾ ಕಾರ್ಯಕ್ರಮವನ್ನು ದಿನಾಂಕ 02.09.17 ರಂದು ಕಾರ್ಕಳದ ಭಗವಾನ್ ಶ್ರೀ ಬಾಹುಬಲಿ ಪ್ರವಚನ ಮಂದಿರದಲ್ಲಿ ನಡೆಸಲಾಯಿತು.