ಅಂತರಾಷ್ಟ್ರೀಯ ಮಾದಕ ವಸ್ತು ವಿರೋದಿ ದಿನಾಚರಣೆ
Posted onದುಶ್ಚಟಕ್ಕೆ ದಾಸರಾಗದೆ ಉತ್ತಮ ಬದುಕನ್ನು ಕಟ್ಟಿಕೊಳ್ಳಿ- ವಿಜಯಕುಮಾರ್ ನಾಗನಾಳ
ದುಶ್ಚಟಕ್ಕೆ ದಾಸರಾಗದೆ ಉತ್ತಮ ಬದುಕನ್ನು ಕಟ್ಟಿಕೊಳ್ಳಿ- ವಿಜಯಕುಮಾರ್ ನಾಗನಾಳ
ವ್ಯಸನಮುಕ್ತ ಭಾರತದ ಕಡೆಗೆ ಹೆಚ್ಚು ಒತ್ತು ಕೊಡಿ- ಕಾರ್ಕಳ ಶಾಸಕ ಶ್ರೀ ವಿ. ಸುನೀಲ್ ಕುಮಾರ್
ಮಾದಕ ವಸ್ತುಗಳ ಸೇವನೆಯಲ್ಲಿ ಯುವ ಸಮುದಾಯವೇ ಹೆಚ್ಚು ಬಾಗಿಯಾಗುತ್ತಿರುವುದು ಆತಂಕಕಾರಿ ವಿಷಯ- ವಿ.ವಿಜಯಕುಮಾರ್ ನಾಗನಾಳ
ಪರಮ ಪೂಜ್ಯ ಡಾ ಡಿ ವೀರೇಂದ್ರ ಹೆಗ್ಗಡೆಯವರು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮುಖೇನ ನಡೆಸುವ ಈ ಕಾರ್ಯಕ್ರಮ ರಾಷ್ಟ್ರವೇ ಗುರುತಿಸುವಂತಹ ಕಾರ್ಯಕ್ರಮವಾಗಿದ್ದು ದೇಶಕ್ಕೆ ಮಾದರಿಯಾಗಿದೆ.
“ಜನಜಾಗೃತಿ ವೇದಿಕೆಯ ಕೆಲಸ ಪವಿತ್ರ ಮತ್ತು ಸವಾಲಿನ ಕಾರ್ಯಕ್ರಮವಾಗಿದೆ.” ಧಾರ್ಮಿಕ ಕಾರ್ಯಕ್ರಮಗಳಿಗೆ ಪಾವಿತ್ರ್ಯತೆಯೊಂದಿಗೆ ಉದ್ದೇಶವೂ ಇರುತ್ತದೆ. ವ್ಯಸನಕ್ಕೆ ಬಲಿ ಬಿದ್ದವರನ್ನು ಪರಿವರ್ತಿಸುವಾಗ ಮಾನಸಿಕ ನೆಮ್ಮದಿ, ಸಂತೃಪ್ತಿಯ ಭಾವನೆ ಬರುವುದು ಸ್ವಾಭಾವಿಕ. ಸತ್ಕಾರ್ಯಗಳಿಗಾಗಿ ನಾವು ನೀಡುವ ಶ್ರಮ ಇಹಲೋಕದಲ್ಲಿ ನಷ್ಟವೆಂದೆನಿಸಿದರೂ ಪರಲೋಕದಲ್ಲಿ ಅದು ನಮಗೆ ಬಹುದೊಡ್ಡ ಲಾಭವಾಗಿತ್ತದೆ.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ (ರಿ) ಕಾರ್ಕಳ ತಾಲೂಕು, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಕಾರ್ಕಳ ತಾಲೂಕು ಜಂಟಿ ಸಹಕಾರದೊಂದಿಗೆ ಅಕ್ಟೋಬರ್ 2 ರ ಗಾಂಧೀ ಜಯಂತಿ ಪ್ರಯುಕ್ತ ಜನಜಾಗೃತಿ ಸಮಾವೇಶ ಮತ್ತು ಪಾನಮುಕ್ತರ ಅಭಿನಂದನಾ ಕಾರ್ಯಕ್ರಮವನ್ನು ಬೈಲೂರು ವಲಯದ ಸರಕಾರಿ ಪದವಿ ಪೂರ್ವ ಕಾಲೇಜು ಹಾಲ್ಡಿಂಗ್ ಸಭಾಭವನದಲ್ಲಿ ನಡೆಸಲಾಯಿತು.
ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಜನ್ಮ ದಿನೋತ್ಸವದ ಪ್ರಯುಕ್ತ ಪಾನಮುಕ್ತರ ಅಭಿನಂದನೆ ಮತ್ತು ನವ ಜೀವನೋತ್ಸವ ಕಾರ್ಯಕ್ರಮವನ್ನು ದಿನಾಂಕ 02.10.2017ರಂದು ಡಾ|| ಬಿ.ಆರ್.ಅಂಬೇಡ್ಕರ್ ಭವನ, ತಿ.ನರಸೀಪುರದಲ್ಲಿ ನಡೆಸಲಾಯಿತು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ, ಎಸ್.ಆರ್.ಎಸ್ ಕಾಲೇಜು ಇವರ ಸಂಯುಕ್ತಾಶ್ರಯದಲ್ಲಿ ಅಂತರಾಷ್ಟ್ರೀಯ ಮಾದಕ ವಸ್ತುಗಳ ವಿರೋಧಿ ದಿನಾಚರಣೆ ಹಾಗೂ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮವನ್ನು ದಿನಾಂಕ : 04.07.2017ರಂದು ಎಸ್.ಆರ್.ಎಸ್ ಕಾಲೇಜು ಸಭಾಂಗಣದಲ್ಲಿ ನಡೆಸಿತು
We cordially invite you to attend Mega Conference of Deaddicts to commemorate 1000th Camp on the eve of Gandhi Jayanti. Here is PDF copy of invitation for your perusal. Invitation English.