ಕೃಷಿ ಸಂವಹನ ತಂದಿತು ಆದಾಯದ ಚಿಂತನ
Posted onಹೊನ್ನಾಳಿ ತಾಲ್ಲೂಕಿನ ಹುಣಸಗಟ್ಟಿ ಗ್ರಾಮದ ನಿವಾಸಿ ಶ್ರೀಮತಿ ನಿರ್ಮಲಾರವರು ಗುಲಾಬಿ ಕೃಷಿಯ ಗಂಧವೇ ಇರದ ಈ ಊರಿನಲ್ಲಿ ತಮಗೆ ಮಾಡಲು ಸಾಧ್ಯವಿಲ್ಲ ಅಂದುಕೊಂಡವರಿಗೆ ಸಾಧ್ಯ ಎಂದು ತೋರಿಸಿಕೊಟ್ಟರು.
ಹೊನ್ನಾಳಿ ತಾಲ್ಲೂಕಿನ ಹುಣಸಗಟ್ಟಿ ಗ್ರಾಮದ ನಿವಾಸಿ ಶ್ರೀಮತಿ ನಿರ್ಮಲಾರವರು ಗುಲಾಬಿ ಕೃಷಿಯ ಗಂಧವೇ ಇರದ ಈ ಊರಿನಲ್ಲಿ ತಮಗೆ ಮಾಡಲು ಸಾಧ್ಯವಿಲ್ಲ ಅಂದುಕೊಂಡವರಿಗೆ ಸಾಧ್ಯ ಎಂದು ತೋರಿಸಿಕೊಟ್ಟರು.
ಮಹಿಳೆಯರ ಪ್ರಗತಿಬಂಧು ತಂಡದ ಸದಸ್ಯೆಯಾಗಿ ಕೆಂಚಮ್ಮ ಧೈರ್ಯ ಹಾಗೂ ಆತ್ಮವಿಶ್ವಾಸ ಗಳಿಸಿಕೊಂಡಿದ್ದಾರೆ. ಮಿಶ್ರ ಕೃಷಿಯೊಂದಿಗೆ ನಿಯಮಿತ ಆದಾಯದಿಂದ ಕುಟುಂಬದಲ್ಲಿ ನೆಮ್ಮದಿ. ನಿಯಮಿತ ಸಾಲದ ಕಂತು ಮತ್ತು ಸ್ವ-ಸಹಾಯ ಸಂಘದ ಉಳಿತಾಯದೊಂದಿಗೆ ಮಕ್ಕಳ ಮುಂದಿನ ಶಿಕ್ಷಣಕ್ಕಾಗಿ ಪಿಗ್ಮಿಯಲ್ಲಿ ಹಣ ತೊಡಗಿಸಿ ಇಡುತ್ತಿದ್ದಾರೆ. ಇವರ ಪತಿಯೂ ದಿನಗೂಲಿ ತ್ಯಜಿಸಿ ಇವರೊಂದಿಗೆ ಕೃಷಿಯಲ್ಲಿ ಸಹಕರಿಸುತ್ತಿದ್ದಾರೆ.
Shri Kshethra Dharmasthala Rural Development Project recognizes the farmers, gives information and also provides financial aid for them. With the support of SKDRDP, a troupe of rose farmers has been formed in the state. One of them is Smt Premalatha….
There is no history of growing Tsunami roses in Malnad. But Nayana Hegade of of Kuluve Kenchagadde in Sirsi taluk, wanted to create history and she did by growing Tsunami roses…
ಮೈಸೂರು ಜಿಲ್ಲೆಯ ಕೆ.ಆರ್.ನಗರ ತಾಲೂಕಿನ ಚಿಕ್ಕವಡ್ಡರಗುಡಿ ಎಂಬ ಊರಿನ ಶ್ರೀಯುತ ಮಂಜುನಾಥ್ ಎಂಬುವವರು ಸಮಗ್ರ ಕೃಷಿ ಅನುಷ್ಠಾನದೊಂದಿಗೆ ಗುಲಾಬಿ ಕೃಷಿಯಲ್ಲೂ ವಿಶೇಷ ಹೆಸರನ್ನು ಗಳಿಸಿದವರು. ಒಟ್ಟು ಎರಡು ಎಕರೆ ಹತ್ತು ಕುಂಟೆ ನೀರಾವರಿ ಜಮೀನನ್ನು ಹೊಂದಿರುವ ಮಂಜುನಾಥ್ ವಿಭಿನ್ನವಾದ ಕೃಷಿ ಪದ್ದತಿಯನ್ನು ಅಳವಡಿಸಿಕೊಂಡು ಬಂದ ಕೃಷಿಕ. ಸ್ವತಃ ಶ್ರಮ ಜೀವಿಯೂ ಆಗಿರುವ ಇವರು ತನ್ನ ಒಟ್ಟು ಜಮೀನಿನಲ್ಲಿ ಒಂದೂವರೆ ಎಕರೆ ಜಮೀನನ್ನು ವಿಶೇಷವಾಗಿ ಮಿಶ್ರ ಬೆಳೆ ಪದ್ದತಿಗೆ ತೊಡಗಿಸಿಕೊಂಡು ಅದರಲ್ಲಿ ಸೈ ಎನಿಸಿಕೊಂಡವರು. ಈ ಜಮೀನಿನಲ್ಲಿ ರೂಬಿ, […]