ತೋರಣ ಹೆಣೆದ ಬದುಕು
Posted onಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ನಡೆಸಿದ ತರಬೇತಿಯಿಂದಾಗಿ ಈ ಸಾಧನೆ ಸಾಧ್ಯವಾಯಿತು ಎನ್ನುವ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ ಪುಷ್ಪಾ ಶರಣಪ್ಪ ಗೊರವರ್.
ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ನಡೆಸಿದ ತರಬೇತಿಯಿಂದಾಗಿ ಈ ಸಾಧನೆ ಸಾಧ್ಯವಾಯಿತು ಎನ್ನುವ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ ಪುಷ್ಪಾ ಶರಣಪ್ಪ ಗೊರವರ್.
ಅವಿಭಕ್ತ ಕುಟುಂಬಗಳಿದ್ದರೆ ತಮ್ಮ ಮಕ್ಕಳ ಭವಿಷ್ಯದ ನೆಪವೊಡ್ಡಿ ಒಬ್ಬೊಬ್ಬರಾಗಿ ವಿಭಕ್ತಗೊಳ್ಳುವ ಕುಟುಂಬಗಳೇ ಜಾಸ್ತಿ. ಆದರೆ ಹೊಂದಾಣಿಕೆಯಿಂದ ಕುಟುಂಬ ನಿರ್ವಹಿಸಿಕೊಂಡು ಮಕ್ಕಳಿಗೆ ಉತ್ತಮ ಶಿಕ್ಷಣ ಕೊಟ್ಟು ಎಲ್ಲರೂ ಸಂತಸದಿಂದ ಇರುವಂತೆ ಸರಿದೂಗಿಸಿಕೊಂಡು ಹೋಗುತ್ತಿರುವ ಈರಮ್ಮ ಇವರ ಸಾಧನೆ ಮಾದರಿಯೇ ಸರಿ.
ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕ ಡಾ|. ಎಲ್. ಎಚ್. ಮಂಜುನಾಥ್ ಗ್ರಾಮೀಣ ಶ್ರೇಷ್ಠತಾ ಕೇಂದ್ರ, ಲಾೈಲದಲ್ಲಿ ಆಯೋಜಿಸಲಾದ 5 ದಿನಗಳ ‘ಹೈನುಗಾರಿಕೆ’ ತರಬೇತಿಯನ್ನು ಉದ್ಘಾಟಿಸಿದರು.
ವಿಮಲಾ ಗ್ರಾಮಾಭಿವೃದ್ಧಿ ಯೋಜನೆಯ ‘ಶಿವ ಸ್ವಸಹಾಯ ಸಂಘ’ವನ್ನು ಸೇರಿದರು. ಸ್ವಉದ್ಯೋಗ ವಿಸ್ತರಿಸಿಕೊಳ್ಳಲು, ಕರ್ಪೂರ ತಯಾರಿಯ ಯಂತ್ರವನ್ನು ಖರೀದಿಸಲು ಗ್ರಾಮಾಭಿವೃದ್ಧಿ ಯೋಜನೆಯು ಬ್ಯಾಂಕ್ನಿಂದ ಸಾಲವನ್ನು ಒದಗಿಸಿಕೊಟ್ಟಿತು.
ಸ್ವ-ಉದ್ಯೋಗ ಮತ್ತು ಹೈನುಗಾರಿಕೆ ವಿಚಾರ ಸಂಕಿರಣ ಕಾರ್ಯಕ್ರಮವನ್ನು ಕನಕಸಮುದಾಯಭವನ, ಬಿಳಿಗಿರಿಹುಂಡಿ ಗ್ರಾಮ, ತಿ.ನರಸೀಪುರದಲ್ಲಿ ದಿನಾಂಕ 05.09.2017ರಂದು ನಡೆಸಲಾಯಿತು.
“ ಕುಳಿತು ಉಂಡರೆ ಕುಡಿಕೆ ಹೊನ್ನು ಸಾಲದು ” ಎಂಬ ಗಾದೆ ಮಾತಿದೆ. ಮನುಷ್ಯ ಬದುಕಬೇಕಾದಲ್ಲಿ ಉತ್ತಮವಾದ ಕಾಯಕದಲ್ಲಿ ತೊಡಗಿ ಅವಿರತ ಪರಿಶ್ರಮ ಪಟ್ಟಾಗ ಸಮಾಜದಲ್ಲಿ ಆತ ಎಲ್ಲರಿಗೂ ಸರಿಸಮಾನವಾಗಿ ಬದುಕಲು ಸಾಧ್ಯ ಎನ್ನುವುದಕ್ಕೆ ಉತ್ತಮ ನಿದರ್ಶನ ಮಂಡ್ಯ ಜಿಲ್ಲೆಯ ಪಾಂಡವಪುರ ತಾಲ್ಲೂಕಿನ ಚಿನಕುರಳಿ ವಲಯದ ಕಣಿವೆಕೊಪ್ಪಲು ಗ್ರಾಮದ ಭಾಗ್ಯಮ್ಮ.
NABARD Shri Kshethra Dharmasthala Rural Development Project Livelihood & Entrepreneurship Development Program (LEDP), Chitradurga proves to be a life changing event for Bhagyamma of Holalkere taluk. With areca plates, she yields upto Rs 18,800 per month and wants to earn more!
ಉಡುಪಿ ತಾಲೂಕಿನ ಬಬಿತಾ ಸುರೇಶ್ ಅವರ ಸ್ಥಿತಿ ಬಹುಪಾಲು ಬಡ ಮಧ್ಯಮ ವರ್ಗದ ಹೆಂಗಸರ ಪರಿಸ್ಥಿತಿಗಿಂತ ಭಿನ್ನವಾಗಿರಲಿಲ್ಲ. ಬಾರ್ ಒಂದರಲ್ಲಿ ದುಡಿಯುತ್ತಿರುವ ಗಂಡ. ತನಗೋ ಟೈಲರಿಂಗ್ ನಲ್ಲಿ ಬರುವ ಆದಾಯವಷ್ಟೇ ಗತಿ. ಬೆಳೆಯುತ್ತಿರುವ ಮಕ್ಕಳ ಮುಂದಿನ ವಿಧ್ಯಾಭ್ಯಾಸ ಹೇಗೆ ಎಂಬ ಚಿಂತೆ ಅವರನ್ನೂ ಕಾಡದೇ ಬಿಡಲಿಲ್ಲ. ಆದರೆ ಕಷ್ಟಪಡುವವರ ಸಹಾಯಕ್ಕೆ ದೇವರು ಬರುತ್ತಾನೆ ಎಂಬ ಮಾತು ಅವರ ವಿಷಯದಲ್ಲೂ ನಿಜವಾಯಿತು. ಬಬಿತಾ ಜೀವನದಲ್ಲಿ ಪವಾಡವೇನೂ ನಡೆಯಲಿಲ್ಲ. ಆಕೆ ಮೊದಲು ಮಾಡಿದ ಕೆಲಸವೇನೆಂದರೆ ಉಡುಪಿ ವಲಯದ ಉದ್ಯಾವರ ಕಾರ್ಯಕ್ಷೇತ್ರದ […]