ಪೂಜ್ಯ ಡಾ.ಡಿ.ವೀರೇಂದ್ರ ಹೆಗ್ಗಡೆಯವರು ಧಾರವಾಡದ ಜ್ಞಾನವಿಕಾಸ ಕಟ್ಟಡ ಸಮುಚ್ಚಯಕ್ಕೆ ಭೇಟಿ
Posted onಸಮಾಜ ಸೇವಾ ಕಾರ್ಯಕರ್ತರಾಗಿ ಜವಾಬ್ದಾರಿ ನಿರ್ವಹಿಸುವಾಗ ಸೂಕ್ಷ್ಮತೆಯನ್ನು ಅರಿತುಕೊಂಡು ಕೆಲಸ ಮಾಡಿ-ಪೂಜ್ಯ ಡಾ.ಡಿ.ವೀರೇಂದ್ರ ಹೆಗ್ಗಡೆ.
ಸಮಾಜ ಸೇವಾ ಕಾರ್ಯಕರ್ತರಾಗಿ ಜವಾಬ್ದಾರಿ ನಿರ್ವಹಿಸುವಾಗ ಸೂಕ್ಷ್ಮತೆಯನ್ನು ಅರಿತುಕೊಂಡು ಕೆಲಸ ಮಾಡಿ-ಪೂಜ್ಯ ಡಾ.ಡಿ.ವೀರೇಂದ್ರ ಹೆಗ್ಗಡೆ.
ತರಬೇತಿ ಸಂಸ್ಥೆಯು ಪೂಜ್ಯರ ಕನಸಿನ ಕೂಸು- ಶ್ರೀ ದಿನೇಶ ಎಂ
ದುಶ್ಚಟಗಳಿಗೆ ಸೆಳೆಯುವ ಮಂದಿಯ ಶಕ್ತಿಗೆ, ಮದ್ಯಪಾನ ತಯಾರಿಸುವವರ ಒತ್ತಾಯಕ್ಕೆ ಶರಣಾಗಬೇಡಿ-ಡಾ. ಡಿ. ವೀರೇಂದ್ರ ಹೆಗ್ಗಡೆಯವರು
ಸಾಧಕ-ಪ್ರತಿಭಾನ್ವಿತ ಮಹಿಳೆಯರಿಗೆ ಸನ್ಮಾನ
“ಸಿರಿಧಾನ್ಯ ಆರೋಗ್ಯ ಪೂರ್ಣ ದಾನ್ಯಗಳಾಗಿದ್ದು, ಇತ್ತೀಚೆಗೆ ಜನ ಸಾಮಾನ್ಯರ ಬೇಡಿಕೆಯ ಉತ್ಪಾದನೆ ಆಗಿದೆ. ಇದರಿಂದ ತಯಾರಿಸುವ ಖಾದ್ಯಗಳನ್ನು ವಿಶೇಷವಾಗಿ ನಿಮ್ಮ ಊರಲ್ಲಿಯೇ ಒಂದು ‘ಸಿರಿ ಕೆಫೆ’ಯನ್ನಾಗಿಸಿಕೊಂಡು ವಿಶೇಷ ಸ್ವ ಉದ್ಯೋಗವನ್ನು ಮಾಡಿಕೊಳ್ಳಲು ಸಾಧ್ಯ.
ಸರ್ಕಾರದ ಯೋಜನೆಗಳನ್ನು ಗ್ರಾಮೀಣ ಜನರಿಗೆ ತಲುಪಿಸಲು ಸಹಕಾರಿ ಸಂಘ-ಸಂಸ್ಥೆಗಳು ಮುಖ್ಯವಾಗಿವೆ ಎಂದು ಡಾ. ಡಿ.ವೀರೇಂದ್ರ ಹೆಗ್ಗಡೆಯವರು ಹೇಳಿದರು. ಇಲ್ಲಿನ ರಾಯಾಪುರ ಕೈಗಾರಿಕಾ ಪ್ರದೇಶದಲ್ಲಿ ನೂತನವಾಗಿ ನಿರ್ಮಿಸಿರುವ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ತರಬೇತಿ ಕೇಂದ್ರದ ಕಟ್ಟಡವನ್ನು ಗುರುವಾರ ಉದ್ಘಾಟಿಸಿ ಅವರು ಮಾತನಾಡಿದರು. ಸ್ವಾತಂತ್ರಕ್ಕೂ ಪೂರ್ವದಲ್ಲಿ ಅನೇಕ ಅಭಿವೃದ್ಧಿಗಳು ಕಂಡಿವೆ. ಆದರೆ ಗ್ರಾಮೀಣ ಜನರ ಸಬಲೀಕರಣಕ್ಕೆ ಬ್ರಿಟಿಷರ ಕಾಲದಲ್ಲಿ ಅವಕಾಶ ಸಿಗಲಿಲ್ಲ. ಇದೀಗ ತಕ್ಕ ಮಟ್ಟಿನ ಬದಲಾವಣೆ ಕಾಣಲಾಗುತ್ತಿದೆ. ಆದಾಗ್ಯೂ ಇನ್ನೂ ಹೆಚ್ಚಿನ ಬದಲಾವಣೆ ಆಗಬೇಕಿದೆ ಎಂದರು. ಬಡ ಜನರಿಗಾಗಿ ಸರ್ಕಾರ […]
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವ್ರದ್ಧಿ ಯೋಜನೆಯ ಮಹಿಳಾ ಜ್ಞಾನವಿಕಾಸ ಸಂಸ್ಥೆ ಇದರ ನೂತನ ಕಟ್ಟಡ ಉದ್ಘಾಟನೆಯನ್ನು ದಿನಾಂಕ 21-12-2017 ರಂದು ಧರ್ಮಸ್ಥಳ ಧರ್ಮಾಧಿಕಾರಿಯವರು ಪರಮ ಪೂಜ್ಶ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ನೆರವೇರಿಸಲಿದ್ದು ಇದರ ಪ್ರಯುಕ್ತ ಗಣಹೋಮ ˌ ವಾಸ್ತು ಹೋಮ ಈ ದಿನ ನಡೆಸಲಾಗಿದೆ. ಈ ಕಾರ್ಯಕ್ರಮದಲ್ಲಿ ಸಂಸ್ಥೆಯ ಮಾನ್ಶ ಕಾರ್ಯನಿರ್ವಾಹಕ ನಿರ್ದೇಶಕರಾದ ಡಾ|ಎಲ್ ಹೆಚ್ ಮಂಜುನಾಥ್ ˌ JSS ಶಿಕ್ಷಣ ಸಂಸ್ಥೆಗಳ ಮಾನ್ಶ ಕಾರ್ಯದರ್ಶಿಯಾದ ಡಾ| ನ. ವಜ್ರ ಕುಮಾರ್ ˌ ಸಂಸ್ಥೆಯ ಎಲ್ಲಾ […]