ಚಕ್ಕುಲಿ ರೂಪಿಸಿದ ಬದುಕು
Posted onಅಂದೇ ತಯಾರಿ. ಅಂದೇ ವ್ಯಾಪಾರ ಇವರ ಚಕ್ಕುಲಿಯ ಪ್ರಸಿದ್ದಿಯ ಗುಟ್ಟು.
ಅಂದೇ ತಯಾರಿ. ಅಂದೇ ವ್ಯಾಪಾರ ಇವರ ಚಕ್ಕುಲಿಯ ಪ್ರಸಿದ್ದಿಯ ಗುಟ್ಟು.
ಕುಟುಂಬದ ಪ್ರತಿ ಜವಾಬ್ದಾರಿ ವ್ಯಕ್ತಿಯು ಆ ಕುಟುಂಬದ ಅಭಿವೃದ್ಧಿ ಚಿಂತನೆಯತ್ತ ಸಾಗಿರುತ್ತಾರೆ. ಜೀವನಮಟ್ಟವನ್ನು ಸುಧಾರಿಸಲು ಇಚ್ಛಿಸಿರುತ್ತಾರೆ. ಇದಕ್ಕಾಗಿ ಕುಟುಂಬದಲ್ಲಿ ಹೊಂದಾಣಿಕೆ ಇದ್ದರಂತೂ ಅಭಿವೃದ್ಧಿಯ ಮೆಟ್ಟಿಲನ್ನು ಆಯಾಸವಿಲ್ಲದೇ ಹತ್ತಬಹುದು. ಹೀಗೆ ಕುಟುಂಬದಲ್ಲಿ ಸದಸ್ಯರ ವಯಕ್ತಿಕ ಸಾಧನೆಯು ಮುಖ್ಯವಾಗುತ್ತೇ. ಹಾಗಂತ ಸಾಧನೆಗೆ ಕಷ್ಟವೇ ಬರಬೇಕೆಂದು ಇಲ್ಲ. ಸುಖವಿದ್ದಾಗೂ ಇಷ್ಟಪಟ್ಟು ದುಡಿಮೆಯನ್ನು ಸ್ವೀಕರಸಿದಲ್ಲಿ ಜೀವನದಲ್ಲಿ ಏಳಿಗೆ ತೋರಿಸಬಹುದೆಂದು ತೋರಿಸಿದವರೆ ಜ್ಯೋತಿ ಮತ್ತು ಶಿವಮಲ್ಲು ದಂಪತಿಗಳು.ಜ್ಯೋತಿ ಮತ್ತು ಶಿವಮಲ್ಲು ದಂಪತಿಗಳು ಮೈಸೂರಿನ ಹಳೇಕೆಸರಿಯಲ್ಲಿ ನೆಲಸಿರುವರು. ಇವರಿಗೆ ಇರುವುದೊಂದೆ ಎಕರೆ ಭೂಮಿ ಒಂದು ಸ್ವಂತ […]
ಯಂತ್ರ ನಾಟಿಗೆ ತೊಡಗಿಕೊಂಡ ನಂತರ ಕೂಲಿಯಾಳು ಸಮಸ್ಯೆ ದೂರವಾಗಿದೆ. ಭತ್ತದ ಇಳುವರಿಯೂ ಜಾಸ್ತಿಯಾಗಿದೆ ಎಕರೆಗೆ 13-15 ಕ್ವಿಂಟಾಲ್ ಇಳುವರಿ ದೊರೆಯುತ್ತಿದೆ. ಹುಲ್ಲು ಯತೇಚ್ಚವಾಗಿ ಸಿಗುತ್ತದೆ ಹಾಗಾಗಿ ನಮಗೆ ಭತ್ತ ಕೃಷಿ ಲಾಭದಾಯಕವಾಗಿದೆ’ ಎನ್ನುತ್ತಾರೆ ಶರ್ಮಿಳಾ ನಾಯಕ.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಪ್ರಗತಿ ಬಂಧು ಸದಸ್ಯರಾದ ಎಚ್. ಕೆ. ರಘು ಸಿರಿಧಾನ್ಯ ಕೃಷಿಯಲ್ಲಿ ಪಳಗಿದ್ದಾರೆ. ಕೊರಲೆ ಕೃಷಿಯಲ್ಲಿ ಇವರದು ಬಹುದೊಡ್ಡ ಹೆಸರು. ಹಲವು ದಶಕಗಳಿಂದ ಕೊರಲೆಯ ಕೃಷಿಯಲ್ಲಿ ತೊಡಗಿದ್ದು ತುಮಕೂರು ಭಾಗಗಳಲ್ಲಿ ಇವರನ್ನು ಕೊರಲೆ ರಘು ಎಂದೇ ಗುರುತಿಸಲಾಗುತ್ತಿದೆ.
“Motivation, training and hassle free credit from Self Help Group helped me to upscale my business. Now I am earning Rs.750/- to Rs.1000/- per day ” says Smt. Laxmi Devara
ರಾಯಚೂರು ಜಿಲ್ಲೆಯ ಲಿಂಗಸೂರು ತಾಲ್ಲೂಕಿನ ಮಸ್ಕಿ ಗ್ರಾಮದ ಶ್ರೀಮತಿ ಸುಮನ ಇವರಿಗೆ ಮನೆಯ ಆರ್ಥಿಕ ಪರಿಸ್ಥಿತಿಯನ್ನು ಸರಿದೂಗಿಸಲು ಸಣ್ಣದಾಗಿ ಹೈನುಗಾರಿಕೆಯೊಂದಿಗೆ ಮನೆಯಲ್ಲಿ ಉಪ್ಪಿನಕಾಯಿ ಚಟ್ನಿ, ಹಪ್ಪಳ ಇತರೆ ಆಹಾರ ಉತ್ಪಾದನೆಯೊಂದಿಗೆ ವ್ಯಾಪಾರವನ್ನು ಮಾಡಿಕೊಂಡು ಹೋದವರು.
ಹೊಲದಲ್ಲಿ ಬೆಳೆದ ತೃಣಧಾನ್ಯಗಳು ಅಸಂಖ್ಯಾತರ ಊಟದ ಬಟ್ಟಲಿಗೆ ಸೇರಬೇಕೆಂದರೆ ಧಾನ್ಯಗಳು ಪಾಕದ ರೂಪ ಪಡೆದುಕೊಳ್ಳಬೇಕು. ಅಡುಗೆಯ ಘಮಲು, ಅದನ್ನು ಆಸ್ವಾದಿಸುವಾಗ ಸಿಗುವ ವಿಶೇಷ ಅನುಭೂತಿ ಇನ್ನಷ್ಟು, ಮತ್ತಷ್ಟು ಸಿರಿಪಾಕಗಳನ್ನು ಇಷ್ಟಪಡುವಂತೆ ಮಾಡಬೇಕು. ಹೊಸ ಹೊಸ ಅಡುಗೆ ಪ್ರಯೋಗಗಳಿಗೆ ಧಾನ್ಯಗಳು ಒಗ್ಗಿಕೊಂಡರೆ ಸಹಜವಾಗಿಯೇ ಬೇಡಿಕೆ ಕುದುರುತ್ತಿರುತ್ತದೆ. ಬೆಳೆಯುವ ರೈತರ ಪಾಲಿಗೆ ಅದೃಷ್ಟ ಖುಲಾಯಿಸುತ್ತದೆ. ಸಿರಿಧಾನ್ಯಗಳ ಮೌಲ್ಯವನ್ನು ಜಗತ್ತು ಅರಿತುಕೊಳ್ಳುವ ಕಾರ್ಯದ ಹಿಂದೆ ಸಿರಿಧಾನ್ಯ ಪಾಕ ತಜ್ಞರ ಕೌಶಲ್ಯ ಅಡಗಿದೆ.
ದಾರಿಯಾದ ದಿನಸಿ ಅಂಗಡಿ ಮತ್ತು ಇನ್ನಿತರ ಯಶೋಗಾಥೆಗಳು. ಸೊರಬ ತಾಲ್ಲೂಕಿನಲ್ಲಿ ಗ್ರಾಮಾಭಿವೃದ್ಧಿ ಯೋಜನೆಯಿಂದ ಬದುಕು ಕಟ್ಟಿಕೊಂಡವರ ಕಥೆಗಳು.
ಇಂತಹ ಸಣ್ಣ ಪ್ರಮಾಣದ ವ್ಯಾಪಾರಿಗಳ ನಿಜ ಜೀವನವನ್ನು ಹೊಕ್ಕು ನೋಡಿದಾಗ ಅದ್ಭುತವಾದ ಕಥೆಗಳು ಸಿಗುತ್ತವೆ. ಅವರ ಸಂಸಾರ ನಡೆಯುವುದೇ ಈ ವ್ಯಾಪಾರದಿಂದ ಇಂತಹ ವ್ಯಾಪಾರಿಗಳಲ್ಲಿ ಮಂಡ್ಯ ಜಿಲ್ಲೆ ಪಾಂಡವಪುರ ತಾಲೂಕಿನ ಎಣ್ಣೆಹೊಳೆಕೊಪ್ಪಲು ಗ್ರಾಮದ ಸವಿತ ಗಂಗಾಧರ ದಂಪತಿಗಳು
ಅಮ್ಮಿನಬಾವಿಯಲ್ಲಿ ಹೆಚ್ಚು ಕೃಷಿಕರೇ ಇರುವುದು. ಇದೇ ಭಾಗದ ಕೆಲವು ಮುಸ್ಲಿಂ ಸಮುದಾಯದ ಪುರುಷರು ಗೌಂಡಿ, ಮೇಸ್ತ್ರಿ, ಗಾರೆ ಕಟ್ಟಡ ಕೆಲಸಕ್ಕೆ ಹೋಗುವವರಿದ್ದಾರೆ. ಇಂತಹ ವೃತ್ತಿಯಲ್ಲಿ ತೊಡಗಿಸಿಕೊಂಡವರ ಪತ್ನಿಯರು ತಮ್ಮನ್ನು ತಾವು ಆಲಸ್ಯದಿಂದ ದೂರ ತೆಗೆದುಕೊಂಡು ಹೋಗಿದ್ದಾರೆ. ಇವರು ಮನೆಯ ಬಿಡುವಿನ ವೇಳೆಯಲ್ಲಿ ಕಲಿತ ‘ಕಸೂತಿ ಕಲೆ’ಯಿಂದ ಜೀವನವನ್ನು ಹೆಣೆದುಕೊಂಡಿದ್ದಾರೆ.