ಸ್ವ-ಸಹಾಯ ಸಂಘಗಳ ಗುಣಮಟ್ಟ ಸುಧಾರಣೆಯಲ್ಲಿ ಆಂತರಿಕ ಲೆಕ್ಕಪರಿಶೋಧಕರ ಪಾತ್ರ ಮಹತ್ವದಾಯಕದ್ದು- ಪಿ.ಗಂಗಾಧರ ರೈ
Posted onಆಂತರಿಕಲೆಕ್ಕಪರಿಶೋಧಕರ ಮತ್ತು ಜ್ಞಾನವಿಕಾಸ ಸಮನ್ವಯಾಧಿಕಾರಿಗಳ ಪ್ರಗತಿಪರಿಶೀಲನಾ ಸಭೆ
ಆಂತರಿಕಲೆಕ್ಕಪರಿಶೋಧಕರ ಮತ್ತು ಜ್ಞಾನವಿಕಾಸ ಸಮನ್ವಯಾಧಿಕಾರಿಗಳ ಪ್ರಗತಿಪರಿಶೀಲನಾ ಸಭೆ
ಅರಣ್ಯ ಗಿಡಗಳ ನಾಟಿ ಹಾಗೂ ಪೋಷಣೆ ಕಾರ್ಯಕ್ರಮ
ಸ್ವಯಂ ಸ್ಪೂರ್ತಿಯಿಂದ ರಕ್ಷಣಾ ಕಾರ್ಯಕ್ಕೆ ಸದಾ ಬದ್ಧರಾಗಿರಬೇಕು – ಹೆಗ್ಗಡೆಯವರು
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯಂತ್ರಶ್ರೀ ಕಾರ್ಯಕ್ರಮದಲ್ಲಿ ಚಾಲಕರಾಗಿ ದುಡಿಯಲು ಆಸಕ್ತರಿರುವ ಯುವಕ/ಯುವತಿಯರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಕರ್ನಾಟಕ ರಾಜ್ಯದಾದ್ಯಂತ ಸುಮಾರು 500ಕ್ಕೂ ಮಿಕ್ಕಿದ ಚಾಲಕರ ಅಗತ್ಯತೆಯಿದ್ದು, ಆಸಕ್ತರಿಗೆ ಯಂತ್ರಗಳ ಚಾಲನೆಯಲ್ಲಿ ತರಬೇತಿ ನೀಡಿ ನೌಕರಿಯನ್ನು ಒದಗಿಸಲಾಗುವುದು. ನಿಯಮಾವಳಿಗಳಂತೆ ಉತ್ತಮ ವೇತನ ಸೌಲಭ್ಯವನ್ನು ನೀಡಲಾಗುವುದು. 20 ರಿಂದ 30 ವರ್ಷದೊಳಗಿನ ಆಸಕ್ತ ಯುವಕ/ಯುವತಿಯರು ತಮ್ಮ ಹೆಸರು, ವಿಳಾಸ, ವಿದ್ಯಾರ್ಹತೆ, ಮೊಬೈಲ್ ನಂಬ್ರ, ಈಮೈಲ್ ವಿಳಾಸಗಳನ್ನೊಳಗೊಂಡಂತೆ ತಮ್ಮ ಅರ್ಜಿಯನ್ನು ಕಳುಹಿಸಿಕೊಡಲು ಕೊನೆಯ ದಿನಾಂಕ 20.3.2020. ಅರ್ಜಿಯನ್ನು ಈಮೈಲ್ ಮುಖಾಂತರ […]
ಗ್ರಾಮಾಭಿವೃದ್ಧಿ ಯೋಜನೆ ಅಡಿಯಲ್ಲಿ ಪ್ರಯಾಸ್ ಸಿಡ್ಬಿ ಸಮೃದ್ಧಿ ಯೋಜನೆ
ವ್ಯಸನಮುಕ್ತಿ ಮತ್ತು ಸಂಶೋಧನ ಕೇಂದ್ರದ ವಿಶೇಷ ಮದ್ಯವರ್ಜನ ಶಿಬಿರದ ಸಮಾರೋಪ ಸಮಾರಂಭ
ಸೌರಶಕ್ತಿ, ಪವನಶಕ್ತಿ ಮತ್ತು ಸಮುದ್ರದ ಅಲೆಗಳ ಶಕ್ತಿಯನ್ನು ಬಳಸುವ ಆಸಕ್ತಿಯನ್ನು ತೋರಬೇಕಿದೆ -ಡಾ. ಪ್ರಕಾಶ ಭಟ್
ಸ್ವ ಉದ್ಯೋಗದ ಮೂಲಕ ಹೊಸಬದುಕನ್ನು ಕಟ್ಟಿಕೊಳ್ಳುವ ಪಣ ತೊಡಬೇಕು – ಬೂದಪ್ಪ ಗೌಡ
ಜೀವನದಲ್ಲಿ ಪರಿಶ್ರಮ ಪಡುವ ಮೂಲಕ ಅಭಿವೃದ್ಧಿಯತ್ತ ಸಾಗಬೇಕು – ವಿ. ವಿಜಯ್ ಕುಮಾರ್ ನಾಗನಾಳ
ಗ್ರಾಮೀಣ ಶ್ರೇಷ್ಠತಾ ಕೇಂದ್ರದಲ್ಲಿ ಸಾಮಥ್ರ್ಯ ಬಲವರ್ಧನ ತರಬೇತಿ